लोंढा येथे गणेश जयंतीनिमित्त विविध धार्मिक आणि सांस्कृतिक कार्यक्रम

खानापूर: लोंढा येथील श्री सिद्धीविनायक मंदिरात दरवर्षी प्रमाणे यंदाही गणेश जयंती निमित्त भव्य आयोजन करण्यात आले आहे. हा उत्सव गुरुवार, 30 जानेवारी 2025 रोजी सकाळी 7 वाजता मूर्ती अभिषेकाने सुरू होईल. दुपारी 11 वाजता श्रींची पालखीतून मिरवणूक काढण्यात येईल.

शुक्रवार, 31 जानेवारी 2025 रोजी सकाळी 7 वाजता अभिषेक, 10.30 वाजता गणहोम, आणि सायंकाळी 5 वाजता शरीर सौष्ठव स्पर्धा तसेच रात्री 7 वाजता खुल्या डान्स स्पर्धा होणार आहेत. या स्पर्धांसाठी विविध वयोगटांसाठी आकर्षक बक्षिसे ठेवण्यात आली आहेत.
शनिवार, 1 फेब्रुवारी 2025 रोजी सकाळी अभिषेक, दुपारी 12 वाजता श्रींचा जन्मोत्सव आणि 1.30 वाजता महाप्रसाद (अन्नदान) आयोजित करण्यात आला आहे. त्यानंतर सायंकाळी 7 वाजता मान्यवरांच्या उपस्थितीत भव्य सभेचे आयोजन करण्यात आले आहे. रात्री 9 वाजता “बिजली कडाडली” या नाटकाचा प्रयोग होणार आहे.
या कार्यक्रमासाठी आमदार श्री विठ्ठलराव हलगेकर व इतर मान्यवर उपस्थित राहणार आहेत. गणेशभक्तांनी या कार्यक्रमाला उपस्थितीत राहून यशस्वी करावे, असे आवाहन ट्रस्ट कमिटी अध्यक्ष श्री. बाबूराव गोविंदराव देसाई तसेच संयोजक व श्री सिद्धीविनायक मंदिर ट्रस्ट कमिटी, लोंढा यांनी केले आहे.
ಲೋಂಡಾ: ಶ್ರೀ ಸಿದ್ಧಿವಿನಾಯಕ ಯಾತ್ರೋತ್ಸವದ ಭವ್ಯ ಆಚರಣೆ
ಲೋಂಡಾ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಈ ವರ್ಷವೂ ಗಣೇಶ ಜಯಂತಿ ಅಂಗವಾಗಿ ಭವ್ಯ ಯಾತ್ರೋತ್ಸವವನ್ನು ಆಯೋಜಿಸಲಾಗಿದೆ. ಈ ಉತ್ಸವವು ಗುರುವಾರ, ಜನವರಿ 30, 2025ರಂದು ಬೆಳಿಗ್ಗೆ 7 ಗಂಟೆಗೆ ಶ್ರೀ ದೇವರ ಮೂರ್ತಿಗೆ ಅಭಿಷೇಕದೊಂದಿಗೆ ಆರಂಭವಾಗಲಿದೆ. ಮಧ್ಯಾಹ್ನ 11 ಗಂಟೆಗೆ ದೇವರ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ.
ಶುಕ್ರವಾರ, ಜನವರಿ 31, 2025 ರಂದು ಬೆಳಿಗ್ಗೆ 7 ಗಂಟೆಗೆ ಅಭಿಷೇಕ, 10:30ಕ್ಕೆ ಗಣಹೋಮ ಹಾಗೂ ಸಂಜೆ 5 ಗಂಟೆಗೆ ದೇಹ ಸೌಷ್ಟವ ಸ್ಪರ್ಧೆ ನಡೆಯಲಿದೆ. ರಾತ್ರಿ 7 ಗಂಟೆಗೆ ಎಲ್ಲಾ ವಯೋಮಿತಿಯವರಿಗೆ ಮುಕ್ತ ಡಾನ್ಸ್ ಸ್ಪರ್ಧೆ ಆಯೋಜಿಸಲಾಗಿದ್ದು, ವಿಜೇತರಿಗೆ ಆಕರ್ಷಕ ಬಹುಮಾನಗಳು ನೀಡಲಾಗುತ್ತದೆ.
ಶನಿವಾರ, ಫೆಬ್ರವರಿ 1, 2025ರಂದು ಬೆಳಿಗ್ಗೆ ಅಭಿಷೇಕ, ಮಧ್ಯಾಹ್ನ 12 ಗಂಟೆಗೆ ಶ್ರೀ ದೇವರ ಜನ್ಮೋತ್ಸವ ಮತ್ತು 1:30ಕ್ಕೆ ಮಹಾಪ್ರಸಾದ (ಅನ್ನದಾನ) ನೆರವೇರಲಿದೆ. ಸಾಯಂಕಾಲ 7 ಗಂಟೆಗೆ ಗಣ್ಯರ ಸಾನ್ನಿಧ್ಯದಲ್ಲಿ ಸಭೆ ಹಾಗೂ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9 ಗಂಟೆಗೆ “ಬಿಜ್ಲಿ ಕಡಾಡ್ಲಿ” ನಾಟಕ ಪ್ರದರ್ಶನ ನಡೆಯಲಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಾಸಕ ಶ್ರೀ ವಿಠ್ಠಲರಾವ್ ಹಲ್ಗೇಕರ್ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ. ಎಲ್ಲಾ ಗಣೇಶ ಭಕ್ತರು ತಮ್ಮ ಶ್ರದ್ಧೆಯಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿ ಮಾಡಬೇಕು ಎಂದು ಸಂಘಟಕರು ಕೋರಿದ್ದಾರೆ.

