मराठी माध्यमाच्या 195 रिक्त शिक्षक जागांची भरती तात्काळ करा’: आमदारांची मुख्यमंत्री डी. के. शिवकुमार यांच्याकडे मागणी | ಖಾನಾಪುರ ಶಾಸಕ ವಿಠ್ಠಲ ಹಲಗೇಕರ್ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ಗೆ ಮನವಿ: ‘ಮರಾಠಿ ಮಾಧ್ಯಮದ 195 ಖಾಲಿ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಿ’
खानापूर (बेळगाव): कर्नाटक सरकारने घोषित केलेल्या शिक्षक भरती प्रक्रियेत सीमाभागातील मराठी मध्यम विद्यार्थ्यांना आणि पात्र उमेदवारांना अन्याय होत असून, मराठी माध्यमातील रिक्त असलेल्या १९५ शिक्षक जागांचा भरती प्रक्रियेत समावेश करावा, अशी जोरदार मागणी खानापूर मतदारसंघाचे आमदार विठ्ठल सोमाण्णा हलगेकर यांनी राज्याचे मुख्यमंत्री डी. के. शिवकुमार यांच्याकडे पत्राद्वारे केली आहे.


आमदार हलगेकर यांनी पत्रात नमूद केले आहे की:
- शिक्षकांची टंचाई आणि विद्यार्थ्यांचे नुकसान: खानापूर तालुक्यातील शाळांमध्ये शिक्षकांची मोठी टंचाई असून मराठी माध्यमाचे विद्यार्थी शिक्षणापासून वंचित राहत आहेत.
- घटनात्मक अधिकार: भारतीय संविधानाच्या कलम २९, ३० आणि ३५० (अ) नुसार भाषिक अल्पसंख्याकांना त्यांच्या मातृभाषेतून शिक्षण मिळण्याचा मूलभूत अधिकार आहे.
- उमेदवारांची प्रतीक्षा: डी.एड. आणि बी.एड. पदवी धारण केलेले हजारो पात्र मराठी तरुण-तरुणी गेल्या अनेक वर्षांपासून नोकरीच्या प्रतीक्षेत आहेत.

त्यामुळे चालू असलेल्या शिक्षक भरती प्रक्रियेत मराठी माध्यमाच्या १९५ जागांचा तात्काळ समावेश करून उमेदवारांना समान संधी द्यावी, अशी विनंती त्यांनी पत्रात केली आहे.
ಖಾನಾಪುರ ಶಾಸಕ ವಿಠ್ಠಲ ಹಲಗೇಕರ್ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ಗೆ ಮನವಿ: ‘ಮರಾಠಿ ಮಾಧ್ಯಮದ 195 ಖಾಲಿ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಿ’
ಖಾನಾಪುರ (ಬೆಳಗಾವಿ): ಕರ್ನಾಟಕ ಸರ್ಕಾರವು ಪ್ರಸ್ತುತ ಕೈಗೊಂಡಿರುವ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಮರಾಠಿ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದ್ದು, ಖಾಲಿ ಇರುವ 195 ಮರಾಠಿ ಮಾಧ್ಯಮದ ಶಿಕ್ಷಕರ ಹುದ್ದೆಗಳನ್ನು ತಕ್ಷಣವೇ ನೇಮಕಾತಿ ಪ್ರಕ್ರಿಯೆಯಲ್ಲಿ ಸೇರ್ಪಡೆಗೊಳಿಸಬೇಕೆಂದು ಖಾನಾಪುರ ವಿಧಾನಸಭಾ ಕ್ಷೇತ್ರದ ಶಾಸಕ ವಿಠ್ಠಲ ಸೋಮಣ್ಣ ಹಲಗೇಕರ್ ಅವರು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಶಾಸಕರು ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವ ಪ್ರಮುಖ ಅಂಶಗಳು:
- ಶಿಕ್ಷಕರ ಕೊರತೆ ಹಾಗೂ ಶೈಕ್ಷಣಿಕ ಹಾನಿ: ಖಾನಾಪುರ ತಾಲೂಕಿನ ಶಾಲಾ-ಕಾಲೇಜುಗಳಲ್ಲಿ ಮರಾಠಿ ಮಾಧ್ಯಮದ ಶಿಕ್ಷಕರ ಕೊರತೆಯಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಧಕ್ಕೆಯಾಗುತ್ತಿದೆ.
- ಸಂವಿಧಾನಾತ್ಮಕ ಹಕ್ಕು: ಭಾರತೀಯ ಸಂವಿಧಾನದ ವಿಧಿ 29, 30 ಮತ್ತು 350-ಎ ಪ್ರಕಾರ ಭಾಷಿಕ ಅಲ್ಪಸಂಖ್ಯಾತರಿಗೆ ತಮ್ಮ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವ ಸಂಪೂರ್ಣ ಹಕ್ಕಿದೆ.
- ಅರ್ಹ ಅಭ್ಯರ್ಥಿಗಳ ನಿರೀಕ್ಷೆ: ಡಿ.ಎಡ್. ಹಾಗೂ ಬಿ.ಎಡ್. ಪದವಿ ಮುಗಿಸಿದ ಸಾವಿರಾರು ಅರ್ಹ ಯುವಕ-ಯುವತಿಯರು ಕಳೆದ ಹಲವು ವರ್ಷಗಳಿಂದ ನೇಮಕಾತಿಗಾಗಿ ಕಾಯುತ್ತಿದ್ದಾರೆ.
ಆದ್ದರಿಂದ ಪ್ರಸ್ತುತ ನಡೆಯುತ್ತಿರುವ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಮರಾಠಿ ಮಾಧ್ಯಮದ 195 ಹುದ್ದೆಗಳನ್ನು ತಕ್ಷಣವೇ ಸೇರಿಸಿ, ಅರ್ಹ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸಿಕೊಡಬೇಕೆಂದು ಶಾಸಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.
