खानापूर

नागपंचमीच्या दिवशीच सर्पदंशाने महिला शेतमजुराचा मृत्यू; बेळगाव जिल्ह्यात दुर्दैवी घटना | ನಾಗರಪಂಚಮಿಯಂದೇ ಹಾವಿನಕಾಟಕ್ಕೆ ಕೂಲಿ ಕಾರ್ಮಿಕ ಮಹಿಳೆ ಬಲಿ: ರಾಯಬಾಗದಲ್ಲಿ ಘೋರ ದುರಂತ

बेळगाव: नागपंचमीच्या दिवशी देशभरात नागाची पूजा करून दुग्धाभिषेक केला जात असतानाच, बेळगाव जिल्ह्यातील रायबाग शहरात एका गरीब कुटुंबावर दुःखाचा डोंगर कोसळला आहे. शेतात काम करत असताना अत्यंत विषारी सापाने चावा घेतल्याने एका ४३ वर्षीय महिला शेतमजुराचा रुग्णालयात नेताना वाटेतच दुर्दैवी मृत्यू झाला. ही घटना रायबाग पोलीस ठाण्याच्या हद्दीत घडली आहे.

सत्यव्वा शिवानंद शिंगे (वय ४३, रा. डॉ. बी. आर. आंबेडकर नगर, रायबाग) असे मृत महिलेचे नाव आहे.

कुटुंबाला आर्थिक हातभार लावण्यासाठी सत्यव्वा या नेहमीप्रमाणे सोमवारी शेतात गवत काढण्याच्या कामासाठी गेल्या होत्या. काम करत असताना शेतात लपलेल्या अत्यंत विषारी ‘घोणस’ (क Tit Ghonas / Russell’s Viper) सापाने त्यांच्यावर अचानक हल्ला करत चावा घेतला. सर्पदंश झाल्यानंतर त्यांची प्रकृती वेगाने बिघडली. कुटुंबीयांनी आणि स्थानिकांनी त्यांना तातडीने रुग्णालयात नेण्याचा प्रयत्न केला, परंतु वाटेतच त्यांची प्राणज्योत मालवली.

कुटुंबाचा मुख्य आधार असलेल्या सत्यव्वा यांच्या अकाल मृत्यूमुळे मुलांचा व नातेवाईकांचा आक्रोश पाहावणारा होता. नागपंचमीच्या सणाच्या दिवशीच घडलेल्या या दुर्दैवी घटनेमुळे संपूर्ण रायबाग परिसरात हळहळ व्यक्त होत आहे. याप्रकरणी रायबाग पोलीस ठाण्यात नोंद करण्यात आली आहे.

ಬೆಳಗಾವಿ ಜಿಲ್ಲೆಯಲ್ಲಿ ನಾಗರಪಂಚಮಿಯಂದೇ ಹಾವಿನಕಾಟಕ್ಕೆ ಕೂಲಿ ಕಾರ್ಮಿಕ ಮಹಿಳೆ ಬಲಿ: ರಾಯಬಾಗದಲ್ಲಿ ಘೋರ ದುರಂತ

ರಾಯಬಾಗ (ಬೆಳಗಾವಿ ಜಿಲ್ಲೆ): ನಾಡಿನಾದ್ಯಂತ ನಾಗರಪಂಚಮಿಯ ಸಡಗರ, ನಾಗದೇವತೆಗೆ ಹಾಲಿನ ಅಭಿಷೇಕ ನಡೆಯುತ್ತಿದ್ದ ವೇಳೆಯಲ್ಲೇ, ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಬಡ ಕುಟುಂಬವೊಂದರಲ್ಲಿ ಹಬ್ಬದ ದಿನವೇ ಸಾವಿನ ಸೂತಕ ಆವರಿಸಿದೆ. ಹೊಲದಲ್ಲಿ ಕಸ ಕಳೆಯುತ್ತಿದ್ದ ಮಹಿಳೆಗೆ ವಿಷಕಾರಿ ಹಾವು ಕಚ್ಚಿ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.

ರಾಯಬಾಗ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ನಗರದ ನಿವಾಸಿ ಸತ್ಯವ್ವ ಶಿವಾನಂದ ಶಿಂಗೆ (43) ಮೃತಪಟ್ಟ ದುರ್ದೈವಿ.

ಕುಟುಂಬದ ಆರ್ಥಿಕ ಸಂಕಷ್ಟಕ್ಕೆ ನೆರವಾಗಲು ದಿನನಿತ್ಯದಂತೆ ಸತ್ಯವ್ವ ಅವರು ಸೋಮವಾರ ಹೊಲದ ಕೆಲಸಕ್ಕೆ ತೆರಳಿದ್ದರು. ಕೆಲಸ ನಿರತರಾಗಿದ್ದಾಗ ಹೊಲದಲ್ಲಿದ್ದ ತೀವ್ರ ವಿಷಕಾರಿ ಕೊಳಕು ಮಂಡಲ ಹಾವು ಏಕಾಏಕಿ ಕಚ್ಚಿದೆ. ಹಾವಿನ ವಿಷವೇರಿ ತೀವ್ರ ಅಸ್ವಸ್ಥಗೊಂಡ ಅವರನ್ನು ತಕ್ಷಣವೇ ಕುಟುಂಬಸ್ಥರು ಹಾಗೂ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರಾದರೂ, ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.

ಕುಟುಂಬಕ್ಕೆ ಆಸರೆಯಾಗಿದ್ದ ಸತ್ಯವ್ವ ಅವರ ಅಕಾಲಿಕ ಮರಣದಿಂದ ಮಕ್ಕಳ ಮತ್ತು ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಹಬ್ಬದ ವಾತಾವರಣದಲ್ಲೇ ನಡೆದ ಈ ದಾರುಣ ಘಟನೆಯಿಂದ ರಾಯಬಾಗ ಪಟ್ಟಣದಲ್ಲಿ ಶೋಕದ ಛಾಯೆ ಮೂಡಿದೆ. ಘಟನೆಗೆ ಸಂಬಂಧಿಸಿದಂತೆ ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या