एसआयआर’ अभियानांतर्गत मतदार यादी त्रुटीमुक्त करा: मतदार नोंदणी अधिकारी बलराम चौहान यांचे आवाहन | ಎಸ್ಐಆರ್’ ಅಭಿಯಾನದಡಿ ಮತದಾರರ ಪಟ್ಟಿ ದೋಷಮುಕ್ತಗೊಳಿಸಿ: ಮತದಾರರ ನೋಂದಣಾಧಿಕಾರಿ ಬಲರಾಮ್ ಚೌಹಾಣ್ ಮನವಿ
खानापूर: भारतीय निवडणूक आयोगाच्या निर्देशानुसार, खानापूर तालुक्यात मतदार यादीतील त्रुटी दूर करण्यासाठी आणि पात्र मतदारांची अचूक नोंदणी सुनिश्चित करण्यासाठी ‘विशेष संक्षिप्त पुनरीक्षण’ (SIR) अभियान राबविण्यात येत आहे.
या अभियानाबाबत माहिती देताना मतदार नोंदणी अधिकारी बलराम चौहान यांनी सांगितले की, ३० जून ते २९ जुलै या कालावधीत बूथ लेव्हल ऑफिसर (BLO) घरोघरी जाऊन पाहणी करणार आहेत. यासाठी तालुक्यात ३१२ बीएलओंची नियुक्ती करण्यात आली आहे.
नागरिकांनी सहकार्य करण्याचे आवाहन:
मतदार ओळखपत्र, नाव आणि पत्त्याची पडताळणी करण्यासाठी नागरिकांनी बीएलओंकडे खालील कागदपत्रे उपलब्ध करून द्यावीत:
- जन्म दाखला किंवा शाळा सोडल्याचा दाखला (TC).
- जातीचे प्रमाणपत्र आणि रहिवासी पुरावा.
- पॅन कार्ड, आधार कार्ड.
- जमीन किंवा घर वाटप पत्र.
नागरिकांनी आपली रंगीत छायाचित्रे आणि वरील आवश्यक कागदपत्रे देऊन मतदार यादी अचूक व त्रुटीमुक्त करण्यासाठी सहकार्य करावे, असे आवाहन बलराम चौहान यांनी केले आहे.
‘ಎಸ್ಐಆರ್’ ಅಭಿಯಾನದಡಿ ಮತದಾರರ ಪಟ್ಟಿ ದೋಷಮುಕ್ತಗೊಳಿಸಿ: ಮತದಾರರ ನೋಂದಣಾಧಿಕಾರಿ ಬಲರಾಮ್ ಚೌಹಾಣ್ ಮನವಿ
ಖಾನಾಪುರ: ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ, ಖಾನಾಪುರ ತಾಲೂಕಿನಲ್ಲಿ ಮತದಾರರ ಪಟ್ಟಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಹಾಗೂ ಅರ್ಹ ಮತದಾರರ ನಿಖರ ನೋಂದಣಿಗಾಗಿ ‘ವಿಶೇಷ ಸಂಕ್ಷಿಪ್ತ ಪರಿಷ್ಕರಣೆ’ (SIR) ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಖಾನಾಪುರ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಮತದಾರರ ನೋಂದಣಾಧಿಕಾರಿ ಬಲರಾಮ್ ಚೌಹಾಣ್, ಜೂನ್ 30 ರಿಂದ ಜುಲೈ 29 ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು. ತಾಲೂಕಿನಾದ್ಯಂತ 312 ಬಿಎಲ್ಒಗಳನ್ನು ಈ ಕಾರ್ಯಕ್ಕಾಗಿ ನೇಮಿಸಲಾಗಿದೆ.
ಸಾರ್ವಜನಿಕರಲ್ಲಿ ಮನವಿ:
ಮತದಾರರ ಗುರುತಿನ ಚೀಟಿ, ಹೆಸರು ಮತ್ತು ವಿಳಾಸದ ಪರಿಶೀಲನೆಗಾಗಿ ಸಾರ್ವಜನಿಕರು ತಮ್ಮ ಬಣ್ಣದ ಭಾವಚಿತ್ರದೊಂದಿಗೆ ಈ ಕೆಳಗಿನ ದಾಖಲೆಗಳನ್ನು ಬಿಎಲ್ಒಗಳಿಗೆ ಒದಗಿಸಬೇಕೆಂದು ಕೋರಲಾಗಿದೆ:
- ಜನನ ಪ್ರಮಾಣ ಪತ್ರ ಅಥವಾ ಶಾಲಾ ವರ್ಗಾವಣೆ ಪ್ರಮಾಣ ಪತ್ರ (TC).
- ಜಾತಿ ಪ್ರಮಾಣ ಪತ್ರ ಮತ್ತು ವಾಸಸ್ಥಳ ದೃಢೀಕರಣ ಪತ್ರ.
- ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್.
- ಜಮೀನು ಅಥವಾ ಮನೆ ಹಂಚಿಕೆ ಪತ್ರ.
ಮತದಾರರ ಪಟ್ಟಿಯನ್ನು ದೋಷಮುಕ್ತಗೊಳಿಸಲು ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ಸಹಕರಿಸಬೇಕೆಂದು ಬಲರಾಮ್ ಚೌಹಾಣ್ ಮನವಿ ಮಾಡಿದ್ದಾರೆ.
