खानापूर

करंबळ येथे मोफत आरोग्य शिबिरास उत्स्फूर्त प्रतिसाद; आमदार विठ्ठल हलगेकर यांच्या हस्ते उद्घाटन | ಕರಂಬಳದಲ್ಲಿ ಉಚಿತ ಆರೋಗ್ಯ ಶಿಬಿರ; ಶಾಸಕ ವಿಠ್ಠಲ ಸೋಮಣ್ಣ ಹಳಗೇಕರರಿಂದ ಉದ್ಘಾಟನೆ

खानापूर : करंबळ येथे तारांगण फाउंडेशन, ज्ञानवर्धिनी करंबळ हायस्कूल, पूर्ण प्राथमिक मराठी शाळा करंबळ आणि करंबळ ग्रामस्थ यांच्या संयुक्त विद्यमाने मोफत आरोग्य शिबिराचे आयोजन करण्यात आले. या शिबिराचे उद्घाटन खानापूर तालुक्याचे आमदार श्री. विठ्ठल सोमण्णा हलगेकर यांच्या शुभहस्ते करण्यात आले.

यावेळी व्यासपीठावर भाजप खानापूर तालुका सरचिटणीस श्री. मल्लाप्पा मारीहाळ, जिल्हा रयत मोर्चाचे उपाध्यक्ष श्री. सदानंद पाटील, श्री. पी. पाटील, श्री. कदम सर, श्री. हसूर सर, श्री. महादेव घाडी, श्री. सदानंद मासेकर, श्री. अमित कुंडेकर, श्री. राहुल अळवणी आदी मान्यवर उपस्थित होते.

तसेच करंबळ गावातील प्रतिष्ठित नागरिक, पंचक्रोशीतील नामांकित डॉक्टर, वैद्यकीय कर्मचारी तसेच ग्रामस्थांनी मोठ्या संख्येने उपस्थित राहून शिबिराला उत्स्फूर्त प्रतिसाद दिला.


ಕರಂಬಳದಲ್ಲಿ ಉಚಿತ ಆರೋಗ್ಯ ಶಿಬಿರ; ಶಾಸಕ ವಿಠ್ಠಲ ಸೋಮಣ್ಣ ಹಳಗೇಕರರಿಂದ ಉದ್ಘಾಟನೆ

ಖಾನಾಪುರ : ಕರಂಬಳದಲ್ಲಿ ತಾರಾಂಗಣ ಫೌಂಡೇಶನ್, ಜ್ಞಾನವರ್ಧಿನಿ ಕರಂಬಳ ಹೈಸ್ಕೂಲ್, ಪೂರ್ಣ ಪ್ರಾಥಮಿಕ ಮರಾಠಿ ಶಾಲೆ ಕರಂಬಳ ಹಾಗೂ ಕರಂಬಳ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಯಿತು. ಶಿಬಿರವನ್ನು ಖಾನಾಪುರ ಕ್ಷೇತ್ರದ ಶಾಸಕ ಶ್ರೀ ವಿಠ್ಠಲ ಸೋಮಣ್ಣ ಹಳಗೇಕರ ಅವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಖಾನಾಪುರ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶ್ರೀ ಮಲ್ಲಪ್ಪ ಮಾರಿಹಾಳ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಶ್ರೀ ಸದಾನಂದ ಪಾಟೀಲ, ಶ್ರೀ ಪಿ. ಪಾಟೀಲ, ಶ್ರೀ ಕಡಂ ಸರ್, ಶ್ರೀ ಹಸೂರ ಸರ್, ಶ್ರೀ ಮಹಾದೇವ ಘಾಡಿ, ಶ್ರೀ ಸದಾನಂದ ಮಾಸೇಕರ, ಶ್ರೀ ಅಮಿತ್ ಕುಂದೇಕರ್, ಶ್ರೀ ರಾಹುಲ್ ಅಳವಾಣಿ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಕರಂಬಳ ಗ್ರಾಮದ ಗಣ್ಯರು, ಸುತ್ತಮುತ್ತಲಿನ ಪ್ರದೇಶಗಳ ಖ್ಯಾತ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆರೋಗ್ಯ ಶಿಬಿರದ ಪ್ರಯೋಜನ ಪಡೆದರು.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या