खानापूर

बैलूर महालक्ष्मी यात्रेत भाविकांची गर्दी; पावसाच्या हजेरीने उडाली धांदल | ಬೈಲೂರು ಮಹಾಲಕ್ಷ್ಮಿ ಜಾತ್ರೆ: ಗುರುವಾರ ಸಂಜೆ ಮಳೆಯ ಸಿಂಚನ, ಭಕ್ತರ ಓಡಾಟಕ್ಕೆ ಅಡಚಣೆ

खानापूर: खानापूर तालुक्यातील बैलूर येथील ग्रामदेवता श्री महालक्ष्मी देवीच्या यात्रेला मोठ्या उत्साहात सुरुवात झाली असून परिसरात भक्तीचे वातावरण ओसंडून वाहत आहे. तब्बल १५ वर्षांच्या प्रदीर्घ कालखंडानंतर ही यात्रा भरत असल्याने भाविकांमध्ये अभूतपूर्व उत्साह पाहायला मिळत आहे. बुधवारी सायंकाळी अक्षयतर्पण विधी पार पडल्यानंतर देवीची मूर्ती भव्य मिरवणुकीसह गदगेवर विराजमान झाली.
पावसामुळे उडाली तारांबळ:
यात्रेच्या दुसऱ्या दिवशी, म्हणजेच गुरुवारी सकाळपासून भाविकांची दर्शनासाठी मोठी गर्दी होती. मात्र, गुरुवारी  पावसाने अचानक हजेरी लावल्यामुळे यात्रेकरूंची मोठी धांदल उडाली. पावसामुळे यात्रेतील पाळणे, मिठाईची दुकाने आणि खेळण्यांच्या स्टॉल्सवर असलेल्या लोकांची पळापळ झाली. काही काळ यात्रेत गोंधळाचे वातावरण निर्माण झाले होते, मात्र पावसाचा जोर ओसरताच पुन्हा जनजीवन पूर्वपदावर आले आणि भाविकांनी दर्शनासाठी पुन्हा रांगा लावल्या.

https://www.instagram.com/reel/DYCSNkzvNoJ/?igsh=OXQzOWY1eHcyc3Y2


आज आणि उद्या गर्दीचा महापूर:
बैलूर हे गाव बेळगाव आणि खानापूर तालुक्याच्या सीमेवर असल्याने दोन्ही भागांतून हजारोंच्या संख्येने भाविक दाखल होत आहेत. उन्हाळी सुट्ट्या असल्यामुळे लहान मुलांसह वृद्धांचीही मोठी उपस्थिती आहे. शनिवार आणि रविवारी सुट्टी असल्याने गर्दी आणखी वाढणार असून, वाहतूक व्यवस्था सांभाळताना खानापूर पोलिसांना मोठी कसरत करावी लागत आहे.

ಬೈಲೂರು ಮಹಾಲಕ್ಷ್ಮಿ ಜಾತ್ರೆ:   ಮಳೆಯ ಸಿಂಚನ, ಭಕ್ತರ ಓಡಾಟಕ್ಕೆ ಅಡಚಣೆ

ಖಾನಾಪುರ:
ತಾಲೂಕಿನ ಬೈಲೂರು ಗ್ರಾಮದ ಗ್ರಾಮದೇವತೆ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವವು ಸಂಭ್ರಮದಿಂದ ಸಾಗುತ್ತಿದೆ. 15 ವರ್ಷಗಳ ನಂತರ ನಡೆಯುತ್ತಿರುವ ಈ ಐತಿಹಾಸಿಕ ಜಾತ್ರೆಯನ್ನು ಕಣ್ಣುಂಬಿಕೊಳ್ಳಲು ಭಕ್ತ ಸಾಗರವೇ ಹರಿದುಬರುತ್ತಿದೆ. ಬುಧವಾರ ಸಂಜೆ ದೇವಿಯ ಮೂರ್ತಿಯನ್ನು ಗದ್ದುಗೆಯ ಮೇಲೆ ಪ್ರತಿಷ್ಠಾಪಿಸಿದ ನಂತರ ಜಾತ್ರೆಯ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಲಾಯಿತು.
ಮಳೆಯಿಂದಾದ ಗೊಂದಲ:
ಜಾತ್ರೆಯ ಸಂಭ್ರಮದ ನಡುವೆ ಗುರುವಾರ ಸಂಜೆ ಹಠಾತ್ ಮಳೆ ಸುರಿದಿದ್ದರಿಂದ ಜಾತ್ರಾ ಮೈದಾನದಲ್ಲಿ ಅಲ್ಪಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಮಳೆಯಿಂದಾಗಿ ದರ್ಶನಕ್ಕೆ ನಿಂತಿದ್ದ ಭಕ್ತರು ಮತ್ತು ವ್ಯಾಪಾರಸ್ಥರು ಆಶ್ರಯಕ್ಕಾಗಿ ಅತ್ತಿತ್ತ ಓಡಾಡಿದ್ದರಿಂದ ಸ್ವಲ್ಪ ಸಮಯದವರೆಗೆ ಕಾಲ್ತುಳಿತದಂತಹ ಪರಿಸ್ಥಿತಿ ಕಂಡುಬಂತು. ಮಳೆ ನಿಂತ ಬಳಿಕ ಭಕ್ತರು ಮತ್ತೆ ದೇವಿಯ ದರ್ಶನ ಪಡೆದು, ಬಂಧು-ಮಿತ್ರರೊಂದಿಗೆ स्नेहभोजन (ಔತಣಕೂಟ) ಸವಿದರು.
ಇಂದು, ನಾಳೆ ಭಕ್ತರ ದಂಡು:
ಈ ಕ್ಷೇತ್ರವು ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳ ಗಡಿ ಭಾಗದಲ್ಲಿರುವುದರಿಂದ ಉಭಯ ಜಿಲ್ಲೆಗಳಿಂದ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಜನಸಂದಣಿ ಹೆಚ್ಚಾಗಿದ್ದು, ಶನಿವಾರ ಮತ್ತು ಭಾನುವಾರ ದಾಖಲೆ ಮಟ್ಟದ ಭಕ್ತರು ಬರುವ ನಿರೀಕ್ಷೆಯಿದೆ. ಸುಗಮ ಸಂಚಾರ ಮತ್ತು ಭದ್ರತೆಗಾಗಿ ಖಾನಾಪುರ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या