खानापूर

खानापूरातील धबधब्यांकडे जाणे टाळा; वनविभागाचे आवाहन | ಖಾನಾಪುರ ತಾಲ್ಲೂಕಿನ ಜಲಪಾತಗಳಿಗೆ ನಿರ್ಬಂಧ

मुसळधार पावसामुळे खानापूर तालुक्यातील धबधब्यांवर बंदी

खानापूर, दि. २ : पर्यटकांच्या सुरक्षिततेला प्राधान्य देत वन विभागाने खानापूर तालुक्यातील सर्व धबधबे जंगल परिसरात पर्यटकांच्या प्रवेशावर तात्पुरती बंदी लागू केली आहे.

पश्चिम घाट परिसरात सुरू असलेल्या संततधार पावसामुळे नदी-नाले भरून वाहत असून, धबधब्यांमधील पाण्याचा प्रवाह वेगाने वाढत आहे. याशिवाय घसरडे रस्ते आणि जंगलातील धोकादायक परिस्थितीमुळे अपघाताचा धोका वाढला आहे. ही बाब लक्षात घेऊन हा निर्णय घेण्यात आला आहे.

वन विभागाने नागरिक आणि पर्यटकांना बंदी आदेशाचे काटेकोर पालन करण्याचे आवाहन केले असून, धबधबे व जंगल परिसरात जाणे टाळावे, असे म्हटले आहे. आदेशाचे उल्लंघन करणाऱ्यांविरुद्ध वन कायद्यानुसार आवश्यक ती कायदेशीर कारवाई करण्यात येणार असल्याचा इशाराही विभागाने दिला आहे.

ಭಾರೀ ಮಳೆಗೆ ಖಾನಾಪುರ ತಾಲ್ಲೂಕಿನ ಜಲಪಾತಗಳಿಗೆ ತಾತ್ಕಾಲಿಕ ನಿರ್ಬಂಧ

ಖಾನಾಪುರ, ಜು. ೨ : ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಖಾನಾಪುರ ತಾಲ್ಲೂಕಿನ ಎಲ್ಲಾ ಜಲಪಾತಗಳು ಹಾಗೂ ಅರಣ್ಯ ಪ್ರದೇಶಗಳಿಗೆ ಪ್ರವಾಸಿಗರ ಪ್ರವೇಶವನ್ನು ಅರಣ್ಯ ಇಲಾಖೆ ತಾತ್ಕಾಲಿಕವಾಗಿ ನಿಷೇಧಿಸಿದೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ನದಿಗಳು, ಹಳ್ಳಗಳು ತುಂಬಿ ಹರಿಯುತ್ತಿದ್ದು, ಜಲಪಾತಗಳಲ್ಲಿ ನೀರಿನ ಹರಿವು ಅಪಾಯಕಾರಿಯಾಗಿ ಹೆಚ್ಚಿದೆ. ಅಲ್ಲದೆ ರಸ್ತೆಗಳಲ್ಲಿ ಜಾರಿ ಬೀಳುವ ಸಾಧ್ಯತೆ ಮತ್ತು ಅರಣ್ಯ ಪ್ರದೇಶದಲ್ಲಿನ ಅಪಾಯಕಾರಿ ಪರಿಸ್ಥಿತಿಯನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ.

ಸಾರ್ವಜನಿಕರು ಹಾಗೂ ಪ್ರವಾಸಿಗರು ನಿಷೇಧ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ, ಜಲಪಾತಗಳು ಮತ್ತು ಅರಣ್ಯ ಪ್ರದೇಶಗಳಿಗೆ ತೆರಳುವುದನ್ನು ತಪ್ಪಿಸಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ. ಆದೇಶ ಉಲ್ಲಂಘಿಸಿ ಪ್ರವೇಶಿಸುವವರ ವಿರುದ್ಧ ಅರಣ್ಯ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या