खानापूर-चापगाव नवीन बससेवा सुरू; यडोगा, कारलगा व लालवाडीतील ग्रामस्थांना दिलासा | ಖಾನಾಪುರ-ಚಾಪಗಾಂವ ನೂತನ ಬಸ್ ಸೇವೆ ಪ್ರಾರಂಭ; ಯಡೋಗಾ, ಕಾರಲಗಾ, ಲಾಲ್ವಾಡಿ ಗ್ರಾಮಸ್ಥರಿಗೆ ಅನುಕೂಲ
खानापूर: खानापूर बस आगाराच्या वतीने खानापूर ते चापगाव या नवीन दैनंदिन बससेवेचा नुकताच शुभारंभ करण्यात आला. यडोगा, कारलगा आणि लालवाडी मार्गे धावणाऱ्या या बसमुळे परिसरातील विद्यार्थी, शेतकरी आणि प्रवाशांची मोठी गैरसोय दूर झाली आहे.

बसचे वेळापत्रक: ही बस दररोज सकाळी १०.३० वाजता खानापूर आगारातून सुटेल आणि सकाळी ११:०० वाजता यडोगा मार्गे चापगाव येथे पोहोचेल. त्यानंतर कारलगा व लालवाडी मार्गे ती पुन्हा खानापूरला परतणार आहे.
उद्घाटन सोहळा: चापगाव येथील छत्रपती शिवाजी महाराज चौकात या नवीन बससेवेचा औपचारिक प्रारंभ करण्यात आला. खानापूर तालुका गॅरंटी योजना समितीचे अध्यक्ष सूर्यकांत कुलकर्णी यांच्या हस्ते बसचे पूजन करण्यात आले, तर चालक किरण व वाहक बशेर अहमद यांचा सत्कार करण्यात आला.
यावेळी आमदार विठ्ठल हलगेकर, सूर्यकांत कुलकर्णी आणि खानापूर आगार प्रमुख संतोष यांच्या सहकार्याबद्दल ग्रामस्थांनी आभार मानले. या कार्यक्रमाला पंच कमिटीचे अध्यक्ष नारायण गोडी, मारुती चोपडे, सयाजी पाटील, नजीर सनदी, महादेव दळवी यांसारख्या मान्यवरांसह शेकडो ग्रामस्थ उपस्थित होते.

ಖಾನಾಪುರ-ಚಾಪಗಾಂವ ನೂತನ ಬಸ್ ಸೇವೆ ಪ್ರಾರಂಭ; ಯಡೋಗಾ, ಕಾರಲಗಾ, ಲಾಲ್ವಾಡಿ ಗ್ರಾಮಸ್ಥರಿಗೆ ಅನುಕೂಲ
ಖಾನಾಪುರ: ಖಾನಾಪುರ ಬಸ್ ಡಿಪೋದಿಂದ ಖಾನಾಪುರ-ಚಾಪಗಾಂವ ಮಾರ್ಗವಾಗಿ ನೂತನ ದಿನನಿತ್ಯದ ಬಸ್ ಸೇವೆಯನ್ನು ಆರಂಭಿಸಲಾಗಿದೆ. ಯಡೋಗಾ, ಕಾರಲಗಾ ಹಾಗೂ ಲಾಲ್ವಾಡಿ ಮಾರ್ಗವಾಗಿ ಸಂಚರಿಸುವ ಈ ಬಸ್ನಿಂದಾಗಿ ಈ ಭಾಗದ ವಿದ್ಯಾರ್ಥಿಗಳು, ರೈತರು ಹಾಗೂ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಬಸ್ ವೇಳಾಪಟ್ಟಿ: ಈ ಬಸ್ ಪ್ರತಿದಿನ ಬೆಳಿಗ್ಗೆ 10.30 ಕ್ಕೆ ಖಾನಾಪುರ ಡಿಪೋದಿಂದ ಹೊರಟು, ಬೆಳಿಗ್ಗೆ 11:00 ಗಂಟೆಗೆ ಯಡೋಗಾ ಮಾರ್ಗವಾಗಿ ಚಾಪಗಾಂವ ತಲುಪಲಿದೆ. ನಂತರ ಕಾರಲಗಾ ಮತ್ತು ಲಾಲ್ವಾಡಿ ಮಾರ್ಗವಾಗಿ ಮತ್ತೆ ಖಾನಾಪುರಕ್ಕೆ ಹಿಂತಿರುಗಲಿದೆ.
ಉದ್ಘಾಟನಾ ಸಮಾರಂಭ: ಚಾಪಗಾಂವದ ಛತ್ರಪತಿ ಶಿವಾಜಿ ಮಹಾರಾಜ್ ಚೌಕದಲ್ಲಿ ನೂತನ ಬಸ್ ಸೇವೆಗೆ ಚಾಲನೆ ನೀಡಲಾಯಿತು. ಖಾನಾಪುರ ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಅವರು ಬಸ್ ಪೂಜೆ ನೆರವೇರಿಸಿದರು. ಇದೇ ವೇಳೆ ಬಸ್ ಚಾಲಕ ಕಿರಣ್ ಹಾಗೂ ನಿರ್ವಾಹಕ ಬಶೇರ್ ಅಹಮದ್ ಅವರನ್ನು ಸನ್ಮಾನಿಸಲಾಯಿತು.
ಈ ನೂತನ ಸೇವೆಗೆ ಸಹಕರಿಸಿದ ಶಾಸಕ ವಿಠ್ಠಲ ಹಲಗೇಕರ, ಸೂರ್ಯಕಾಂತ ಕುಲಕರ್ಣಿ ಹಾಗೂ ಖಾನಾಪುರ ಡಿಪೋ ಮ್ಯಾನೇಜರ್ ಸಂತೋಷ್ ಅವರಿಗೆ ಗ್ರಾಮಸ್ಥರು ಧನ್ಯವಾದ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಪಂಚ ಕಮಿಟಿ ಅಧ್ಯಕ್ಷ ನಾರಾಯಣ ಗೋಡಿ, ಮಾರುತಿ ಚೋಪಡೆ, ಸಯಾಜಿ ಪಾಟೀಲ್, ನಜೀರ್ ಸನದಿ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.
