खानापूर

खानापूर: समस्या व विकासाच्या मुद्यांवर चर्चा करण्यासाठी सोमवारी आमदार विठ्ठल हलगेकर यांच्या उपस्थितीत सर्वपक्षीय बैठक | ಖಾನಾಪುರ: ಸಮಸ್ಯೆ ಹಾಗೂ ಅಭಿವೃದ್ಧಿ ಕುರಿತು ಚರ್ಚಿಸಲು ಸೋಮವಾರ ಶಾಸಕ ವಿಠ್ಠಲ ಹಲಗೇಕರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ

खानापूर: तालुक्यातील समस्या आणि विकासात्मक कामांवर सविस्तर चर्चा करण्यासाठी आमदार विठ्ठल हलगेकर यांनी सोमवारी (दि. ३१) सर्वपक्षीय बैठकीचे आयोजन केले आहे. ही बैठक खानापूर येथील शिवस्मारक येथे सकाळी ११ वाजता पार पडणार असून सर्वांनी मोठ्या संख्येने उपस्थित राहावे, असे आवाहन तालुका भाजप सरचिटणीस मल्लाप्पा मारिहाळ यांनी ‘लोकहित न्यूज’शी बोलताना केले.

या बैठकीदरम्यान तालुक्यातील विविध भागांतील स्थानिक प्रश्न सर्वपक्षीय नेते व कार्यकर्त्यांकडून समजून घेतले जातील. त्यावर योग्य उपाययोजना आखणे व सल्लामसलत करणे हा या बैठकीचा मुख्य उद्देश आहे. तसेच, आमदार विठ्ठल हलगेकर उपस्थितांशी थेट संवाद साधून तालुक्यातील विविध समस्यांवर तोडगा काढण्यासाठी विचारविनिमय करणार आहेत.

ಖಾನಾಪುರ: ತಾಲೂಕಿನ ಸಮಸ್ಯೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲು ಶಾಸಕ ವಿಠ್ಠಲ ಹಲಗೇಕರ ಅವರು ಸೋಮವಾರ (ದಿನಾಂಕ 31) ಸರ್ವಪಕ್ಷ ಸಭೆಯನ್ನು ಕರೆದಿದ್ದಾರೆ. ಈ ಸಭೆಯು ಖಾನಾಪುರದ ಶಿವಸ್ಮಾರಕದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದ್ದು, ಪ್ರತಿಯೊಬ್ಬರೂ ಹಾಜರಾಗಬೇಕೆಂದು ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮಾರಿಹಾಳ ‘ಲೋಕಹಿತ ನ್ಯೂಸ್’ ಜೊತೆ ಮಾತನಾಡುತ್ತಾ ವಿನಂತಿಸಿದ್ದಾರೆ.

ಈ ಸಭೆಯಲ್ಲಿ ತಾಲೂಕಿನ ವಿವಿಧ ಭಾಗಗಳ ಸಮಸ್ಯೆಗಳನ್ನು ಸರ್ವಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರಿಂದ ತಿಳಿದುಕೊಳ್ಳಲಾಗುವುದು ಹಾಗೂ ಸೂಕ್ತ ಪರಿಹಾರಗಳ ಬಗ್ಗೆ ಸಮಾಲೋಚನೆ ನಡೆಸಲಾಗುವುದು. ಅಲ್ಲದೆ, ಶಾಸಕರು ಸಭೆಯಲ್ಲಿ ಉಪಸ್ಥಿತರಿರುವವರೊಂದಿಗೆ ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ವಿಚಾರ ವಿನಿಮಯ ನಡೆಸಲಿದ್ದಾರೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या