खानापूर

बैलूरच्या महालक्ष्मी यात्रेसाठी चार गावे सज्ज; आमदारांकडून रस्ते विकासकामांची पाहणी |  ಜಾತ್ರೆಗೆ ಸಜ್ಜಾದ ಬೈಲೂರು; ನೂತನ ಡಾಂಬರು ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕ ವಿಠ್ಠಲರಾವ್ ಹಲಗೇಕರ.

बैलूर: खानापूर तालुक्यातील बैलूर (बैलूरवाडा), बाकनूर, मोरब आणि देवाचीहट्टी या चार गावांची ग्रामदेवता असलेल्या जागृत श्री महालक्ष्मी देवीची यात्रा तब्बल 15 वर्षांच्या प्रदीर्घ प्रतीक्षेनंतर भरत आहे. या ऐतिहासिक सोहळ्याला दि. 6 मे 2026 पासून प्रारंभ होणार असून संपूर्ण परिसरात भक्ती आणि उत्साहाचे वातावरण निर्माण झाले आहे. शेवटची यात्रा 2011 मध्ये झाली होती, त्यामुळे यंदा ग्रामस्थांमध्ये मोठा उत्साह दिसून येत आहे.
यात्रेच्या मुख्य कार्यक्रमांनुसार, दि. 6 मे रोजी पहाटे श्री चाळोबा देवस्थान येथून देवीचे विवाहस्थळी प्रस्थान होईल आणि सकाळी ठीक 6:48 वाजता अक्षतारोपण सोहळा पार पडेल. त्यानंतर मंगलवाद्यांच्या गजरात देवीची भव्य मिरवणूक काढली जाईल. हा उत्सव दि. 14 मे पर्यंत चालणार असून हब्बनहट्टी रस्त्यावरील निसर्गरम्य परिसरात देवी गदगेवर विराजमान होणार आहे. सध्या या परिसराचे सुशोभीकरण अंतिम टप्प्यात आले आहे.
यात्रेच्या पार्श्वभूमीवर भाविकांच्या सोयीसाठी परिसरात  पायाभूत सुविधांची कामे करण्यात आली आहेत. आज आमदार श्री. विठ्ठलराव हलगेकर यांनी बैलूर येथे प्रत्यक्ष भेट देऊन नवीन डांबरी रस्त्यांच्या कामाची पाहणी केली. भाविकांना आणि गावकऱ्यांना प्रवासात कोणतीही अडचण येऊ नये, यासाठी त्यांनी प्रशासनाला तातडीने रस्ते दुरुस्तीच्या सूचना दिल्या होत्या, ज्याचे काम आता पूर्ण झाले आहे.
रस्त्याचे काम दर्जेदार आणि वेळेत पूर्ण करून दिल्याबद्दल बैलूर ग्रामस्थ आणि यात्रा कमिटीच्या वतीने आमदार विठ्ठलराव हलगेकर यांचे  आभार मानण्यात आले. सध्या चारही गावांत पाहुण्यांना आमंत्रण देण्याची, नवीन कपड्यांची व साहित्याची खरेदी करण्याची लगबग सुरू  आहे.
15 ವರ್ಷಗಳ ನಂತರ ಬೈಲೂರು ‘ಮಹಾಲಕ್ಷ್ಮಿ ಜಾತ್ರೆ’ ವೈಭವ; ಶಾಸಕ ವಿಠ್ಠಲರಾವ್ ಹಲಗೇಕರ ಅವರಿಂದ ರಸ್ತೆ ಕಾಮಗಾರಿ ವೀಕ್ಷಣೆ
ಬೈಲೂರು:
ಖಾನಾಪುರ ತಾಲೂಕಿನ ಬೈಲೂರು (ಬೈಲೂರುವಾಡ), ಬಾಕನೂರ, ಮೊರಬ ಮತ್ತು ದೇವಾಚಿಹಟ್ಟಿ ಈ ನಾಲ್ಕು ಗ್ರಾಮಗಳ ಆರಾಧ್ಯ ದೇವತೆಯಾದ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವವು ಬರೋಬ್ಬರಿ 15 ವರ್ಷಗಳ ನಂತರ ಅದ್ದೂರಿಯಾಗಿ ಜರುಗುತ್ತಿದೆ. May 6, 2026 ರಿಂದ ಈ ಐತಿಹಾಸಿಕ ಸೋಹಳ ಆರಂಭವಾಗಲಿದ್ದು, 2011 ರ ನಂತರ ನಡೆಯುತ್ತಿರುವ ಈ ಜಾತ್ರೆಗಾಗಿ ಇಡೀ ಗ್ರಾಮಗಳಲ್ಲಿ ಸಂಭ್ರಮ ಮನೆಮಾಡಿದೆ.
ಧಾರ್ಮಿಕ ವಿಧಿವಿಧಾನಗಳ ಪ್ರಕಾರ, May 6 ರಂದು ಮುಂಜಾನೆ ಶ್ರೀ ಚಾಳೋಬಾ ದೇವಸ್ಥಾನದಿಂದ ದೇವಿಯ ವಿವಾಹ ಸ್ಥಳಕ್ಕೆ ಪ್ರಸ್ಥಾನ ನಡೆಯಲಿದೆ. ಅಂದು ಮುಂಜಾನೆ ಸರಿಯಾಗಿ 6:48 ಗಂಟೆಗೆ ಅಕ್ಷತಾರೋಪಣ ನೆರವೇರಲಿದ್ದು, ನಂತರ ಮಂಗಳವಾದ್ಯಗಳೊಂದಿಗೆ ದೇವಿಯ ಭವ್ಯ ಮೆರವಣಿಗೆ ನಡೆಯಲಿದೆ. ಈ ಉತ್ಸವವು May 14 ರವರೆಗೆ ನಡೆಯಲಿದ್ದು, ಹಬ್ಬನಹಟ್ಟಿ ರಸ್ತೆಯ ಪಕ್ಕದ ಸುಂದರ ಪರಿಸರದಲ್ಲಿ ದೇವಿಯನ್ನು ಗದಗೆಯ ಮೇಲೆ ಪ್ರತಿಷ್ಠಾಪಿಸಲಾಗುವುದು.
ಜಾತ್ರೆಗೆ ಬರುವ ಲಕ್ಷಾಂತರ ಭಕ್ತಾದಿಗಳ ಅನುಕೂಲಕ್ಕಾಗಿ ಈ ಭಾಗದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇಂದು ಶಾಸಕರಾದ ಶ್ರೀ ವಿಠ್ಠಲರಾವ್ ಹಲಗೇಕರ ಅವರು ಬೈಲೂರು ಭಾಗಕ್ಕೆ ಭೇಟಿ ನೀಡಿ ಹೊಸದಾಗಿ ನಿರ್ಮಿಸಲಾದ ಡಾಂಬರು ರಸ್ತೆಗಳ ಕಾಮಗಾರಿಯನ್ನು ಖುದ್ದಾಗಿ ಪರಿಶೀಲಿಸಿದರು. ಭಕ್ತರಿಗೆ ಧೂಳಿನ ಸಮಸ್ಯೆ ಅಥವಾ ಸಂಚಾರದ ತೊಂದರೆ ಆಗದಂತೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು.
ರಸ್ತೆ ಕಾಮಗಾರಿಯನ್ನು ಗುಣಮಟ್ಟದಿಂದ ಪೂರ್ಣಗೊಳಿಸಿದ್ದಕ್ಕಾಗಿ ಬೈಲೂರು ಗ್ರಾಮಸ್ಥರು ಮತ್ತು ಜಾತ್ರಾ ಕಮಿಟಿ ವತಿಯಿಂದ ಶಾಸಕರನ್ನು ಗೌರವಿಸಿ ಕೃತಜ್ಞತೆ ಸಲ್ಲಿಸಲಾಯಿತು. ಸದ್ಯ ನಾಲ್ಕು ಗ್ರಾಮಗಳಲ್ಲಿ ಬಂಧು-ಬಳಗದವರಿಗೆ ಆಮಂತ್ರಣ ನೀಡುವ ಮತ್ತು ಮನೆಗಳ ಸುಂದರೀಕರಣದ ಕಾರ್ಯ ಭರದಿಂದ ಸಾಗಿದ್ದು, ಹೊಸ ರಸ್ತೆಗಳ ನಿರ್ಮಾಣದಿಂದ ಗ್ರಾಮಸ್ಥರಲ್ಲಿ ಸಂತಸ ವ್ಯಕ್ತವಾಗಿದೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या