खानापूर

खानापूर तालुका दुष्काळग्रस्त जाहीर करा; कर्नाटक प्रदेश कृषक समाजाचे तहसीलदारांना निवेदन; 11 मागण्यांकडे शासनाचे लक्ष वेधले | ಖಾನಾಪುರ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ; ರೈತರಿಗೆ ತಕ್ಷಣ ಪರಿಹಾರ ನೀಡಿ

कर्नाटक प्रदेश कृषक समाजाचे तहसीलदारांना निवेदन; 11 मागण्यांकडे शासनाचे लक्ष वेधले

कृषक समाजाच्या मंजूर इमारतीसाठी 6 गुंठे जागा उपलब्ध करून देण्याची जिल्हाधिकाऱ्यांकडे मागणी

खानापूर : अपुऱ्या पावसामुळे खानापूर तालुक्यात खरीप पिकांवर संकट निर्माण झाले असून, शेतकरी आर्थिक अडचणीत सापडला आहे. त्यामुळे खानापूर तालुका दुष्काळग्रस्त जाहीर करून शेतकऱ्यांना तातडीने मदत व आवश्यक सवलती द्याव्यात, अशी मागणी कर्नाटक प्रदेश कृषक समाजाच्या वतीने करण्यात आली आहे.

यासंदर्भात कर्नाटक प्रदेश कृषक समाज, खानापूर तालुका यांच्या वतीने तहसीलदारांना निवेदन सादर करण्यात आले. कमी पावसामुळे शेतीचे होणारे नुकसान, पिण्याच्या पाण्याची संभाव्य टंचाई, जनावरांसाठी चाऱ्याची समस्या तसेच शेतकऱ्यांवरील वाढता आर्थिक भार याकडे निवेदनातून शासनाचे लक्ष वेधण्यात आले.

यंदाच्या खरीप हंगामासाठी शासनाकडून शेतकऱ्यांना बियाणे व खत उपलब्ध करून देण्यात आले. मात्र, अपेक्षित पाऊस न झाल्याने अनेक ठिकाणी पिकांची वाढ खुंटली असून, काही भागांत पिकांचे नुकसान झाले आहे. त्यामुळे शेतकऱ्यांना मोठा आर्थिक फटका बसण्याची शक्यता आहे. या पार्श्वभूमीवर शासनाने तातडीने उपाययोजना करण्याची मागणी कृषक समाजाने केली आहे.

कृषक समाजाच्या 11 प्रमुख मागण्या

निवेदनातून पुढील मागण्या करण्यात आल्या आहेत :

  1. कर्नाटक राज्य दुष्काळग्रस्त घोषित करावे.
  2. खरीप हंगामाप्रमाणे रब्बी हंगामासाठीही शेतकऱ्यांना बियाणे उपलब्ध करून द्यावे.
  3. पावसाअभावी नुकसान झालेल्या खरीप पिकांचे सर्वेक्षण करून योग्य नुकसानभरपाई द्यावी.
  4. दुष्काळ निवारणासाठी पिण्याचे पाणी व जनावरांसाठी चारा उपलब्ध करून देण्यासाठी प्रत्येक विधानसभा मतदारसंघाला किमान ₹10 कोटींचा निधी द्यावा.
  5. दुष्काळी परिस्थितीत शेतकऱ्यांना आवश्यक वीजपुरवठा उपलब्ध करून द्यावा.
  6. कृषी पंपसेटसाठी किमान 7 तास नियमित वीजपुरवठा करावा.
  7. कृषी पंपसेटचे ट्रान्सफॉर्मर जळाल्यास किंवा खराब झाल्यास तातडीने बदलून द्यावेत.
  8. शेतकऱ्यांचा भू- महसूल माफ करावा.
  9. व्यावसायिक तसेच सहकारी बँकांमधील शेतकऱ्यांचे पीक कर्ज माफ करावे.
  10. इतर स्रोतांतून कर्जाची परतफेड केलेल्या शेतकऱ्यांनाही कर्जमाफीचा लाभ द्यावा.
  11. मोठा-लहान शेतकरी किंवा आयकर भरणारा शेतकरी असा भेद न करता सर्व पात्र शेतकऱ्यांना कर्जमाफीचा लाभ द्यावा.

कृषक समाजाच्या इमारतीसाठी जागेचीही मागणी

दरम्यान, कृषक समाजासाठी निधी मंजूर झालेल्या इमारतीच्या बांधकामासाठी आवश्यक 6 गुंठे जागा उपलब्ध करून द्यावी, अशी मागणीही करण्यात आली आहे. यासंदर्भात बेळगाव जिल्हाधिकारी मोहम्मद रोशन यांच्याकडे कृषक समाजाच्या पदाधिकाऱ्यांनी मागणी केली. कृषक समाजाच्या कार्यासाठी स्वतंत्र इमारत उपलब्ध झाल्यास शेतकऱ्यांच्या विविध समस्या मांडण्यासाठी तसेच संघटनेच्या माध्यमातून विविध उपक्रम राबविण्यास मोठी मदत होणार असल्याचे यावेळी सांगण्यात आले.

पदाधिकारी व कार्यकर्ते उपस्थित

यावेळी खानापूर कृषक समाजाचे उपाध्यक्ष रमेश पाटील, विजय कामत, कृष्णा पाटील, श्री. पारिश जन्नप्पा मुतगी, श्री. ईरप्पा गंगप्पा कनबुर्गी, श्री. गंगप्पा केदारी होसूर, श्री. गोविंदराव देसाई आदी उपस्थित होते.

शेतकऱ्यांवरील संकटाची गांभीर्याने दखल घेऊन शासनाने तातडीने आवश्यक उपाययोजना कराव्यात, अशी अपेक्षा कृषक समाजाच्या वतीने व्यक्त करण्यात आली.

ಖಾನಾಪುರ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ; ರೈತರಿಗೆ ತಕ್ಷಣ ಪರಿಹಾರ ನೀಡಿ

ಕರ್ನಾಟಕ ಪ್ರದೇಶ ಕೃಷಿಕ ಸಮಾಜದಿಂದ ತಹಶೀಲ್ದಾರರಿಗೆ ಮನವಿ; 11 ಪ್ರಮುಖ ಬೇಡಿಕೆಗಳ ಮಂಡನೆ

ಕೃಷಿಕ ಸಮಾಜದ ಕಟ್ಟಡಕ್ಕೆ ಜಾಗ ಒದಗಿಸುವಂತೆ ಜಿಲ್ಲಾಧಿಕಾರಿ ಶ್ರೀ. ಮೊಹಮ್ಮದ್ ರೋಷನ್ ಅವರಿಗೆ ಮನವಿ

ಖಾನಾಪುರ : ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕಿನಲ್ಲಿ ಮುಂಗಾರು ಬೆಳೆಗಳ ಮೇಲೆ ಸಂಕಷ್ಟ ಎದುರಾಗಿದ್ದು, ರೈತರು ಆರ್ಥಿಕ ತೊಂದರೆಗೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ, ರೈತರಿಗೆ ತಕ್ಷಣ ಪರಿಹಾರ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು, ಎಂದು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ವತಿಯಿಂದ ಒತ್ತಾಯಿಸಲಾಗಿದೆ.

ಈ ಕುರಿತು ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ಖಾನಾಪುರ ತಾಲೂಕು ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಕಡಿಮೆ ಮಳೆಯಿಂದ ಕೃಷಿ ಬೆಳೆಗಳಿಗೆ ಉಂಟಾಗುತ್ತಿರುವ ಹಾನಿ, ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಕೊರತೆ ಹಾಗೂ ರೈತರ ಮೇಲಿನ ಹೆಚ್ಚುತ್ತಿರುವ ಆರ್ಥಿಕ ಹೊರೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಮನವಿಯಲ್ಲಿ ಸರ್ಕಾರದ ಗಮನ ಸೆಳೆಯಲಾಗಿದೆ.

ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಸರ್ಕಾರದಿಂದ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಒದಗಿಸಲಾಗಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಹಲವು ಪ್ರದೇಶಗಳಲ್ಲಿ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದ್ದು, ಕೆಲವೆಡೆ ಬೆಳೆಗಳು ಹಾನಿಗೊಳಗಾಗಿವೆ. ಇದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೃಷಿಕ ಸಮಾಜ ಆಗ್ರಹಿಸಿದೆ.

ಕೃಷಿಕ ಸಮಾಜದ 11 ಪ್ರಮುಖ ಬೇಡಿಕೆಗಳು

  1. ಕರ್ನಾಟಕ ರಾಜ್ಯವನ್ನು ಬರಪೀಡಿತ ರಾಜ್ಯವೆಂದು ಘೋಷಿಸಬೇಕು.
  2. ಮುಂಗಾರು ಹಂಗಾಮಿನಂತೆ ಹಿಂಗಾರು ಹಂಗಾಮಿಗೂ ರೈತರಿಗೆ ಅಗತ್ಯ ಬಿತ್ತನೆ ಬೀಜಗಳನ್ನು ಒದಗಿಸಬೇಕು.
  3. ಮಳೆಯ ಕೊರತೆಯಿಂದ ಹಾನಿಗೊಳಗಾದ ಮುಂಗಾರು ಬೆಳೆಗಳ ತಕ್ಷಣ ಸಮೀಕ್ಷೆ ನಡೆಸಿ ಸೂಕ್ತ ಬೆಳೆ ಪರಿಹಾರ ನೀಡಬೇಕು.
  4. ಬರ ನಿರ್ವಹಣೆಗಾಗಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಒದಗಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ ₹10 ಕೋಟಿ ಅನುದಾನ ನೀಡಬೇಕು.
  5. ಬರ ಪರಿಸ್ಥಿತಿಯಲ್ಲಿ ರೈತರಿಗೆ ಅಗತ್ಯವಾದ ವಿದ್ಯುತ್ ಪೂರೈಕೆಯನ್ನು ಸಮರ್ಪಕವಾಗಿ ಒದಗಿಸಬೇಕು.
  6. ಕೃಷಿ ಪಂಪ್‌ಸೆಟ್‌ಗಳಿಗೆ ಕನಿಷ್ಠ 7 ಗಂಟೆಗಳ ಕಾಲ ನಿಯಮಿತ ವಿದ್ಯುತ್ ಪೂರೈಕೆ ಮಾಡಬೇಕು.
  7. ಕೃಷಿ ಪಂಪ್‌ಸೆಟ್‌ಗಳ ಟ್ರಾನ್ಸ್‌ಫಾರ್ಮರ್ ಸುಟ್ಟುಹೋದರೆ ಅಥವಾ ದೋಷಗೊಂಡರೆ ತಕ್ಷಣ ಬದಲಾಯಿಸಬೇಕು.
  8. ರೈತರ ಭೂ ಕಂದಾಯವನ್ನು ಮನ್ನಾ ಮಾಡಬೇಕು.
  9. ವಾಣಿಜ್ಯ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿರುವ ರೈತರ ಬೆಳೆ ಸಾಲವನ್ನು ಮನ್ನಾ ಮಾಡಬೇಕು.
  10. ಇತರೆ ಮೂಲಗಳಿಂದ ಸಾಲದ ಮೊತ್ತವನ್ನು ಈಗಾಗಲೇ ಮರುಪಾವತಿ ಮಾಡಿರುವ ರೈತರಿಗೂ ಸಾಲಮನ್ನಾ ಯೋಜನೆಯ ಪ್ರಯೋಜನ ನೀಡಬೇಕು.
  11. ದೊಡ್ಡ ರೈತ, ಸಣ್ಣ ರೈತ ಅಥವಾ ಆದಾಯ ತೆರಿಗೆ ಪಾವತಿಸುವ ರೈತ ಎಂಬ ಭೇದ ಮಾಡದೆ ಎಲ್ಲಾ ಅರ್ಹ ರೈತರಿಗೆ ಸಾಲಮನ್ನಾ ಯೋಜನೆಯ ಪ್ರಯೋಜನ ನೀಡಬೇಕು.

ಕೃಷಿಕ ಸಮಾಜದ ಕಟ್ಟಡಕ್ಕೆ ಜಾಗ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

ಇದೇ ಸಂದರ್ಭದಲ್ಲಿ ಕೃಷಿಕ ಸಮಾಜಕ್ಕೆ ಈಗಾಗಲೇ ಅನುದಾನ ಮಂಜೂರಾಗಿರುವ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಜಾಗವನ್ನು ಒದಗಿಸಬೇಕು, ಎಂಬ ಬೇಡಿಕೆಯನ್ನು ಸಹ ಮುಂದಿಡಲಾಯಿತು.

ಈ ಕುರಿತು ಬೆಳಗಾವಿ ಜಿಲ್ಲಾಧಿಕಾರಿ ಶ್ರೀ. ಮೊಹಮ್ಮದ್ ರೋಷನ್ ಅವರಿಗೆ ಕೃಷಿಕ ಸಮಾಜದ ಪದಾಧಿಕಾರಿಗಳು ಮನವಿ ಸಲ್ಲಿಸಿ, ಕಟ್ಟಡ ನಿರ್ಮಾಣಕ್ಕೆ ಸೂಕ್ತ ಜಾಗವನ್ನು ಒದಗಿಸುವಂತೆ ಕೋರಿದರು. ಕೃಷಿಕ ಸಮಾಜದ ಕಾರ್ಯಚಟುವಟಿಕೆಗಳಿಗೆ ಸ್ವಂತ ಕಟ್ಟಡ ಲಭ್ಯವಾದರೆ ರೈತರ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ರೈತಪರ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗಲಿದೆ ಎಂದು ತಿಳಿಸಲಾಯಿತು.

ಪದಾಧಿಕಾರಿಗಳು ಉಪಸ್ಥಿತಿ

ಈ ಸಂದರ್ಭದಲ್ಲಿ ಶ್ರೀ. ರಮೇಶ್ ಪಾಟೀಲ್ (ಖಾನಾಪುರ ಕೃಷಿಕ ಸಮಾಜ ಉಪಾಧ್ಯಕ್ಷ), ಶ್ರೀ. ವಿಜಯ್ ಕಾಮತ್, ಶ್ರೀ. ಕೃಷ್ಣಾ ಪಾಟೀಲ್, ಶ್ರೀ. ಪಾರಿಶ್ ಜನ್ನಪ್ಪ ಮುತಗಿ, ಶ್ರೀ. ಈರಪ್ಪ ಗಂಗಪ್ಪ ಕನಬುರ್ಗಿ, ಶ್ರೀ. ಗಂಗಪ್ಪ ಕೇದಾರಿ ಹೊಸೂರು, ಶ್ರೀ. ಗೋವಿಂದರಾವ್ ದೇಸಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರ ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಂಡು ರೈತರಿಗೆ ಪರಿಹಾರ ಹಾಗೂ ಸೌಲಭ್ಯಗಳನ್ನು ಒದಗಿಸಬೇಕು ಎಂದು ಕೃಷಿಕ ಸಮಾಜದ ವತಿಯಿಂದ ಒತ್ತಾಯಿಸಲಾಯಿತು.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या