खानापूर

होनकल क्रॉसवर अपघात; सर्व्हिस रस्त्याची तातडीची गरज,ग्रामस्थांचा प्रशासनाला इशारा | ಹೊನಕಲ್ ಕ್ರಾಸ್ ಅಪಘಾತಗಳ ಹಾಟ್‌ಸ್ಪಾಟ್

खानापूर: बेळगाव–गोवा राष्ट्रीय महामार्गावरील खानापूर–लोंढा मार्गात असलेला होनकल क्रॉस अपघातांचा केंद्रबिंदू बनला आहे. गावात ये-जा करण्यासाठी सुरक्षित मार्ग नसल्याने येथे वारंवार अपघात घडत असून ग्रामस्थांनी  सर्व्हिस रस्ता तातडीने करण्यात यावा, अशी मागणी पुन्हा एकदा लावून धरली आहे.

8 डिसेंबर दिवशी घडलेला अपघात

महामार्गाचे नूतनीकरण झाले असले तरी होनकल गावासाठी आवश्यक असलेली मूलभूत वाहतूक सुविधा दुर्लक्षित राहिली आहे. महामार्गावरून येणाऱ्या वाहनांचा वेग अधिक असल्याने गावात प्रवेश करताना वाहनचालकांचा अंदाज चुकतो आणि अपघात घडत आहेत. गेल्या काही महिन्यांत अनेक नागरिक जखमी झाले असून स्थानिकांमध्ये भीतीचे वातावरण आहे.

अलीकडेच झालेल्या एका अपघातात होनकल येथील युवक गंभीर जखमी झाला असून त्याच्यावर बेळगाव येथील रुग्णालयात उपचार सुरू आहेत. अशा घटना वारंवार घडत असल्याने ग्रामस्थांनी राष्ट्रीय महामार्ग प्राधिकरणाच्या दुर्लक्षाबद्दल नाराजी व्यक्त केली आहे.

याबाबत अनेक वेळा निवेदने देऊनही कोणतीही ठोस कारवाई झालेली नसल्याचा आरोप ग्रामस्थांनी केला आहे. लवकरात लवकर सर्व्हिस रस्ता न केल्यास आंदोलनाचा मार्ग स्वीकारावा लागेल, असा स्पष्ट इशाराही त्यांनी दिला आहे.


ಹೊನಕಲ್ ಕ್ರಾಸ್ ಅಪಘಾತಗಳ ಹಾಟ್‌ಸ್ಪಾಟ್

ತಕ್ಷಣ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರ ಆಗ್ರಹ

| ಖಾನಾಪುರ

ಬೆಳಗಾವಿ–ಗೋವಾ ರಾಷ್ಟ್ರೀಯ ಹೆದ್ದಾರಿಯ ಖಾನಾಪುರ–ಲೊಂಡಾ ಮಾರ್ಗದಲ್ಲಿರುವ ಹೊನಕಲ್ ಕ್ರಾಸ್ ಅಪಘಾತಗಳಿಗೆ ಪ್ರಸಿದ್ಧ ಸ್ಥಳವಾಗಿ ಮಾರ್ಪಟ್ಟಿದೆ. ಗ್ರಾಮಕ್ಕೆ ಸುರಕ್ಷಿತ ಪ್ರವೇಶ–ನಿರ್ಗಮನಕ್ಕೆ ಅಗತ್ಯವಾದ ಸರ್ವಿಸ್ ರಸ್ತೆ ಇಲ್ಲದ ಕಾರಣ ಇಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿವೆ.

ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿದ್ದರೂ, ಹೊನಕಲ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮೂಲಭೂತ ವ್ಯವಸ್ಥೆ ಕಡೆಗಣಿಸಲಾಗಿದೆ. ಹೆದ್ದಾರಿಯಲ್ಲಿ ವೇಗವಾಗಿ ಸಂಚರಿಸುವ ವಾಹನಗಳಿಗೆ ಗ್ರಾಮದಿಂದ ಬರುವ ವಾಹನಗಳ ಅಂದಾಜು ಸಾಧ್ಯವಾಗದೆ ಅಪಘಾತಗಳು ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಹಲವಾರು ಗ್ರಾಮಸ್ಥರು ಗಾಯಗೊಂಡಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.

ಕೆಲ ದಿನಗಳ ಹಿಂದೆ ನಡೆದ ಅಪಘಾತದಲ್ಲಿ ಹೊನಕಲ್ ಗ್ರಾಮದ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ಗ್ರಾಮಸ್ಥರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.

ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ತ್ವರಿತವಾಗಿ ಸರ್ವಿಸ್ ರಸ್ತೆ ನಿರ್ಮಿಸದಿದ್ದರೆ ಪ್ರತಿಭಟನೆಗೆ ಮುಂದಾಗಲಾಗುವುದು, ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.


Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या