खानापूर

पावसाळ्यापूर्वी विद्युत दुरुस्तीची कामे पूर्ण करा; गर्लगुंजी ग्रामस्थांचे हेस्कॉमला निवेदन | ಮಳೆಗಾಲಕ್ಕೂ ಮುನ್ನವೇ ವಿದ್ಯುತ್ ದುರಸ್ತಿ ಕಾರ್ಯ ಪೂರ್ಣಗೊಳಿಸಿ; ಹೆಸ್ಕಾಂಗೆ ಗರ್ಲಗುಂಜಿ ಗ್ರಾಮಸ್ಥರ ಮನವಿ

खानापूर: पावसाळ्यात वीज पुरवठा खंडित होऊन नागरिकांना होणारा त्रास टाळण्यासाठी पावसाळ्यापूर्वीच तालुक्यातील सर्व विद्युत दुरुस्तीची कामे पूर्ण करावीत, अशी मागणी गर्लगुंजी येथील ग्रामस्थांनी केली आहे. यासंदर्भात हेस्कॉमचे सहाय्यक कार्यकारी अभियंता प्रवीण बरगाळे यांना निवेदन देण्यात आले.


प्रमुख मागण्या:

  • पूर्व-पावसाळी कामे: पावसाळ्यात अनेकदा दुरुस्तीसाठी वीज घालवली जाते. हे टाळण्यासाठी विद्युत तारांना लागणाऱ्या झाडाच्या फांद्या काढणे आणि नादुरुस्त पार्ट बदलणे ही कामे आत्ताच पूर्ण करावीत.
  • यात्रा काळात वीज पुरवठा: गर्लगुंजी येथील श्री माऊली देवी यात्रेच्या काळात वीज पुरवठा सुरळीत ठेवावा.
  • लाईनमनची नियुक्ती: गावात कायमस्वरूपी लाईनमनची नियुक्ती करण्यात यावी.
  • जावेद यांची नियुक्ती: गर्लगुंजी भागाचे पूर्वीचे सेक्शन ऑफिसर जावेद यांनाच पुन्हा या भागाची जबाबदारी द्यावी, अशी विनंतीही निवेदनात करण्यात आली आहे.
    या सर्व मागण्यांवर सकारात्मक प्रतिसाद देत, आवश्यक उपाययोजना तातडीने सुरू केल्या जातील, असे आश्वासन सहाय्यक कार्यकारी अभियंता प्रवीण बरगाळे यांनी दिले. यावेळी प्रसाद पाटील, विजय लोहार, परशराम बेळगावकर, सतीश बुरुड, रामचंद्र लोहार यांसह इतर ग्रामस्थ उपस्थित होते.

ಮಳೆಗಾಲಕ್ಕೂ ಮುನ್ನವೇ ವಿದ್ಯುತ್ ದುರಸ್ತಿ ಕಾರ್ಯ ಪೂರ್ಣಗೊಳಿಸಿ; ಹೆಸ್ಕಾಂಗೆ ಗರ್ಲಗುಂಜಿ ಗ್ರಾಮಸ್ಥರ ಮನವಿ

ಖಾನಾಪುರ:
ಮಳೆಗಾಲದಲ್ಲಿ ಪದೇ ಪದೇ ವಿದ್ಯುತ್ ವ್ಯತ್ಯಯದಿಂದ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ತಪ್ಪಿಸಲು, ಮಳೆಗಾಲ ಆರಂಭವಾಗುವ ಮುನ್ನವೇ ತಾಲ್ಲೂಕಿನಾದ್ಯಂತ ವಿದ್ಯುತ್ ಲೈನ್ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಿಸಬೇಕು ಎಂದು ಗರ್ಲಗುಂಜಿ ಗ್ರಾಮಸ್ಥರು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರವೀಣ್ ಬಗಾಳೆ ಅವರಿಗೆ ಮನವಿ ಸಲ್ಲಿಸಿದರು.
ಮನವಿಯ ಪ್ರಮುಖ ಅಂಶಗಳು:

  • ಪೂರ್ವ ಸಿದ್ಧತೆ: ಮಳೆಗಾಲದಲ್ಲಿ ದುರಸ್ತಿ ನೆಪದಲ್ಲಿ ವಿದ್ಯುತ್ ಸ್ಥಗಿತಗೊಳಿಸುವುದನ್ನು ತಪ್ಪಿಸಲು, ವಿದ್ಯುತ್ ತಂತಿಗಳಿಗೆ ತಾಗಿರುವ ಮರದ ಟೊಂಗೆಗಳನ್ನು ಕತ್ತರಿಸುವುದು ಮತ್ತು ಹಳೆಯ ಬಿಡಿಭಾಗಗಳನ್ನು ಬದಲಾಯಿಸುವ ಕೆಲಸವನ್ನು ಈಗಲೇ ಮಾಡಬೇಕು.
  • ಜಾತ್ರಾ ಮಹೋತ್ಸವ: ಗರ್ಲಗುಂಜಿಯ ಶ್ರೀ ಮೌಲಿ ದೇವಿ ಜಾತ್ರೆಯ ಸಂದರ್ಭದಲ್ಲಿ ಅಡೆತಡೆಯಿಲ್ಲದೆ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು.
  • ಲೈನ್ ಮನ್ ನೇಮಕ: ಗ್ರಾಮಕ್ಕೆ ಕಾಯಂ ಲೈನ್ ಮನ್ ಒಬ್ಬರನ್ನು ನೇಮಿಸಬೇಕು.
  • ಜಾವೇದ್ ಅವರ ನಿಯೋಜನೆ: ಗರ್ಲಗುಂಜಿ ಭಾಗದ ಹಿಂದಿನ ಸೆಕ್ಷನ್ ಆಫೀಸರ್ ಆಗಿದ್ದ ಜಾವೇದ್ ಅವರಿಗೇ ಮರಳಿ ಈ ಭಾಗದ ಜವಾಬ್ದಾರಿಯನ್ನು ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
    ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸಿದ ಇಂಜಿನಿಯರ್ ಪ್ರವೀಣ್ ಬಗಾಳೆ ಅವರು, ಶೀಘ್ರದಲ್ಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಪ್ರಸಾದ್ ಪಾಟೀಲ್, ವಿಜಯ್ ಲೋಹಾರ್, ಪರಶರಾಮ್ ಬೆಳಗಾಂವಕರ್, ಸತೀಶ್ ಬುರುಡ್, ರಾಮಚಂದ್ರ ಲೋಹಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या