खानापूर

500 रुपयांसाठी मित्राची हत्या; आईसमोरच थरार!*

बेळगाव, 11 ऑगस्ट: अवघ्या 500 रुपयांच्या वादातून मित्रानेच मित्राची हत्या केल्याची धक्कादायक घटना बेळगाव तालुक्यातील यळ्ळूर गावात घडली आहे. ही घटना मृताच्या आईसमोरच घडल्याने परिसरात खळबळ उडाली आहे. हुसेन ताशेवाला (45) असे मृत व्यक्तीचे नाव मिथुन कुबची आणि मनोज इंगळे या आरोपींना बेळगाव ग्रामीण पोलिसांनी अटक केली आहे.

मिळालेल्या माहितीनुसार, मृत हुसेन आणि आरोपी मिथुन व मनोज हे मित्र होते. भंगाराच्या सामानावरून त्यांच्यात पूर्वीपासून वाद होता, असे सांगितले जाते. हुसेन याला मिथुन आणि मनोज यांना ५०० रुपये देणे बाकी होते. हे पैसे मागण्यासाठी मिथुन आणि मनोज हे हुसेनच्या घरी गेले होते.

यावेळी तिघांमध्ये जोरदार बाचाबाची झाली. वादाचे रूपांतर हाणामारीत झाले आणि आरोपींनी हुसेनच्या पोटावर हाताने जोरदार प्रहार केले. पोटाला गंभीर दुखापत झाल्याने हुसेन गंभीर जखमी झाला. त्याला तातडीने बेळगाव इन्स्टिट्यूट ऑफ मेडिकल सायन्सेस (बीम्स) रुग्णालयात दाखल करण्यात आले, मात्र उपचारादरम्यान त्याचा मृत्यू झाला.

या प्रकरणी बेळगाव ग्रामीण पोलिसांनी गुन्हा दाखल करून दोन्ही आरोपींना अटक केली आहे. बेळगाव ग्रामीण पोलीस ठाण्याच्या हद्दीत ही घटना घडली असून, अवघ्या 500 रुपयांसाठी एकाचा जीव गेल्याने यळ्ळूर गावात शोककळा पसरली आहे.

ಬೆಳಗಾವಿ : ₹500 ರೂಪಾಯಿ ವಾಪಸ್ ಕೊಡದ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳವಾಗಿ, ತಾಯಿ ಸಮ್ಮುಖದಲ್ಲೇ ಸ್ನೇಹಿತನ ಹತ್ಯೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ಬೆಳಗಾವಿ ತಾಲೂಕಿನ ಯಲ್ಲೂರು ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದ್ದು, ಘಟನೆಯಿಂದ ಇಡೀ ಗ್ರಾಮದ ಜನ ಬೆಚ್ಚಿಬಿದ್ದಿದ್ದಾರೆ. ಯಲ್ಲೂರು ಗ್ರಾಮದ ನಿವಾಸಿ ಹುಸೇನ್ ತಾಶೇವಾಲ (45) ಮೃತಪಟ್ಟ ದುರ್ದೈವಿ.

ಆರೋಪಿಗಳಾದ ಮಿಥುನ್ ಕುಬಚಿ ಮತ್ತು ಮನೋಜ್ ಇಂಗಳ ಎಂಬವರು ಹತ್ಯೆ ಮಾಡಿರುವುದು ತಿಳಿದುಬಂದಿದೆ. ಗುಜರಿ ಸಾಮಗ್ರಿ ಸಂಬಂಧಿತ ವಿಚಾರದಲ್ಲಿ ಸ್ನೇಹಿತರ ಮಧ್ಯೆ ಜಗಳವಾಗಿ ಮನಸ್ತಾಪ ಉಂಟಾಗಿತ್ತು. ಮೃತ ಹುಸೇನ್ ಆರೋಪಿಗಳಾದ ಮಿಥುನ್ ಮತ್ತು ಮನೋಜ್ ಅವರಿಗೆ ₹500 ರೂಪಾಯಿ ಕೊಡಬೇಕಿತ್ತು ಎನ್ನಲಾಗಿದೆ.

ಹಣ ಕೇಳಲು ಇಬ್ಬರೂ ಹುಸೇನ್ ಅವರ ಮನೆಗೆ ಹೋದಾಗ ವಾಗ್ವಾದ ಉಂಟಾಯಿತು. ಈ ವೇಳೆ ಇಬ್ಬರೂ ಆರೋಪಿಗಳು ಹುಸೇನ್ ಅವರ ಹೊಟ್ಟೆಗೆ ಕೈಯಿಂದ ಬಲವಾಗಿ ಹೊಡೆದಿದ್ದಾರೆ. ಹೊಟ್ಟೆಯ ಭಾಗಕ್ಕೆ ತೀವ್ರ ಪೆಟ್ಟು ಬಿದ್ದ ಕಾರಣ ಹುಸೇನ್ ಗಂಭೀರವಾಗಿ ಗಾಯಗೊಂಡರು.

ಗಾಯಗೊಂಡ ಹುಸೇನ್ ಅವರನ್ನು ಬೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದರು. ಈ ಪ್ರಕರಣವನ್ನು ಬೆಳಗಾವಿ ಗ್ರಾಮೀಣ ಪೊಲೀಸರು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಘಟನೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या