खानापूर

चिखले: नवीन मंदिरात चोरी! दानपेटी फोडली; गावकरी संतप्त

खानापूर (प्रतिनिधी) : काही महिन्यापूर्वी उद्घाटन झालेल्या श्री सातेरी केळबाय देवी मंदिरात चोरी झाल्याची घटना आज सकाळी उघडकीस आली. मध्यरात्री अज्ञात चोरट्यांनी मंदिराच्या मुख्य दरवाजाचे कुलूप तोडून दानपेटीतील रोख रक्कम लंपास केली. या घटनेने सर्व भक्तांना मोठा धक्का बसला असून, ग्रामस्थांमध्ये संतापाचे वातावरण आहे.

सकाळी मंदिरातील पुजाऱ्यांनी ही घटना पाहून तात्काळ पोलिसांना कळविले. पोलिसांनी घटनास्थळी भेट देऊन तपास सुरू केला आहे.

गेल्या दोन महिन्यांपासून परिसरात अशा चोरीच्या घटना वाढल्या असून, ग्रामस्थांनी अधिक सतर्क राहण्याचे आवाहन करण्यात आले आहे. अशा चोरट्यांना पकडून पोलिसांच्या ताब्यात देण्यासाठी सर्वांनी सहकार्य करणे आवश्यक असल्याचे ग्रामस्थांचे मत आहे.

ಚಿಖಲೆ : ಶ್ರೀ ಸಾತೇರಿ ಕೇಳಬಾಯಿ ದೇವಿ ದೇವಾಲಯದಲ್ಲಿ ಮಧ್ಯರಾತ್ರಿ ಕಳ್ಳತನ; ಗ್ರಾಮಸ್ಥರಲ್ಲಿ ಆಕ್ರೋಶ

ಚಿಖಲೆ (ವರದಿಗಾರ) : ಶ್ರೀ ಸಾತೇರಿ ಕೇಳಬಾಯಿ ದೇವಿ ಮತ್ತು ಶ್ರೀ ರಾಮ ಪ್ರಭು ಭಕ್ತರಿಗೆ ಆಘಾತಕಾರಿ ಘಟನೆ ಸಂಭವಿಸಿದೆ. ಮಧ್ಯರಾತ್ರಿ ಗುರುತಿಸದ ಕಳ್ಳರು ಗ್ರಾಮದ ಆರಾಧ್ಯ ದೈವವಾಗಿರುವ ಶ್ರೀ ಸಾತೇರಿ ಕೇಳಬಾಯಿ ದೇವಿ ದೇವಾಲಯದ ಮುಖ್ಯ ಬಾಗಿಲಿನ ತಾಳೆ ಒಡೆದು, ದಾನಪೆಟ್ಟಿಗೆಯಲ್ಲಿದ್ದ ನಗದು ದೋಚಿಕೊಂಡು ಹೋಗಿದ್ದಾರೆ. ಈ ಘಟನೆಯಿಂದ ಭಕ್ತರು ಬೇಸರಗೊಂಡಿದ್ದಾರೆ ಹಾಗೂ ಗ್ರಾಮಸ್ಥರಲ್ಲಿ ಆಕ್ರೋಶ ಉಂಟಾಗಿದೆ.

ಕಳೆದ ಎರಡು ತಿಂಗಳಿಂದ ಈ ಪ್ರದೇಶದಲ್ಲಿ ಇಂತಹ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ಗ್ರಾಮಸ್ಥರು ಹೆಚ್ಚು ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಲಾಗಿದೆ. ಇಂತಹ ಕಳ್ಳರನ್ನು ಬಂಧಿಸಿ ಪೊಲೀಸರ ವಶಕ್ಕೆ ಒಪ್ಪಿಸಲು ಎಲ್ಲರೂ ಸಹಕರಿಸಬೇಕೆಂದು ಗ್ರಾಮಸ್ಥರ ಅಭಿಪ್ರಾಯ.

ಬೆಳಿಗ್ಗೆ ದೇವಸ್ಥಾನದ ಪೂಜಾರಿಗಳು ಈ ಘಟನೆ ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಪ್ರಾರಂಭಿಸಿದ್ದಾರೆ. ಗ್ರಾಮಸ್ಥರು ಶ್ರೀ ಸಾತೇರಿ ಕೇಳಬಾಯಿ ದೇವಿ ಅವರ ಕೃಪೆಯಿಂದ ಅಪರಾಧಿಗಳು ಶೀಘ್ರದಲ್ಲೇ ಶರಣಾಗುವರು ಎಂದು ನಂಬಿದ್ದಾರೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या