खानापूर

सावरगाळी येथे बस नियंत्रण सुटून गटारीत; थोडक्यात अनर्थ टळला| ಸಾವರ್ಗಾಳಿ ಫಾಟದಲ್ಲಿ ಬಸ್ ಗಟಾರಿಯಲ್ಲಿ ಸಿಲುಕಿತು; ಅನಾಹುತ ತಪ್ಪಿತು

सावरगाळी : बेळगाव-गोवा महामार्गावरील सावरगाळी फाट्यावर शुक्रवारी संध्याकाळी सुमारास पाच वाजता खानापूर आगाराची बस गटारीत अडकली. बस टर्न घेत असताना चालकाचे नियंत्रण सुटल्याने ही घटना घडली. बाजूलाच विद्युत खांब असल्याने मोठा अनर्थ घडण्याची शक्यता होती. मात्र बस त्या खांबाला न धडकल्यामुळे मोठा अपघात टळला.

घटनेच्या वेळी शिंदोली ग्रामपंचायत सदस्य प्रा. शंकर गावडा हे तेथून जात होते. त्यांनी तातडीने परिस्थितीचे गांभीर्य लक्षात घेऊन ट्रॅक्टर मागवून बस बाहेर काढण्याची व्यवस्था केली. या कामात सावरगाळी येथील महादेव कापोलकर, मंथन पाटील यांच्यासह गावकऱ्यांनी सक्रिय सहकार्य केले.

सुदैवाने या प्रसंगात कोणतीही जीवितहानी झाली नाही.

ಸಾವರ್ಗಾಳಿ ಫಾಟದಲ್ಲಿ ಬಸ್ ಗಟಾರಿಯಲ್ಲಿ ಸಿಲುಕಿತು; ಅನಾಹುತ ತಪ್ಪಿತು

ಸಾವರ್ಗಾಳಿ : ಬೆಳಗಾವಿ-ಗೋವಾ ಹೆದ್ದಾರಿಯ ಸಾವರ್ಗಾಳಿ ಫಾಟದಲ್ಲಿ ಶುಕ್ರವಾರ ಸಂಜೆ 5 ಗಂಟೆಯ ಸುಮಾರಿಗೆ ಖಾನಾಪುರ ಡೆಪೋಗೆ ಸೇರಿದ ಬಸ್ ಗಟಾರಿಯಲ್ಲಿ ಸಿಲುಕಿದ ಘಟನೆ ನಡೆದಿದೆ. ಬಸ್ ತಿರುವು ತೆಗೆದುಕೊಳ್ಳುವಾಗ ಚಾಲಕರ ನಿಯಂತ್ರಣ ತಪ್ಪಿ ಬಸ್ ಗಟಾರಿಯಲ್ಲಿ ಇಳಿಯಿತು. ಪಕ್ಕದಲ್ಲೇ ವಿದ್ಯುತ್ ಕಂಬವಿದ್ದು, ಅದಕ್ಕೆ ಬಸ್ ಡಿಕ್ಕಿ ಹೊಡೆದಿದ್ದರೆ ದೊಡ್ಡ ಅನಾಹುತ ಸಂಭವಿಸಬಹುದಿತ್ತು. ಅದೃಷ್ಟವಶಾತ್ ಬಸ್ ಆ ಕಂಬಕ್ಕೆ ಡಿಕ್ಕಿ ಹೊಡೆಯದೇ ಅಪಘಾತ ತಪ್ಪಿತು.

ಆ ಸಮಯದಲ್ಲಿ ಅಲ್ಲಿ ಹಾದು ಹೋಗುತ್ತಿದ್ದ ಶಿಂದೋಳಿ ಗ್ರಾಮ ಪಂಚಾಯತ್ ಸದಸ್ಯ ಪ್ರೊ. ಶಂಕರ ಗೌಡಾ ಅವರು ಘಟನೆಯ ಗಂಭೀರತೆ ಅರಿತು ತಕ್ಷಣವೇ ಟ್ರಾಕ್ಟರ್ ಅನ್ನು ಕರೆಸಿ ಬಸ್ ಅನ್ನು ಹೊರತೆಗೆಸುವ ವ್ಯವಸ್ಥೆ ಮಾಡಿದರು. ಈ ಸಂದರ್ಭದಲ್ಲಿ ಸಾವರ್ಗಾಳಿ ಗ್ರಾಮದ ಮಹಾದೇವ ಕಪೋಲ್ಕರ್, ಮಂಥನ್ ಪಾಟೀಲ ಹಾಗೂ ಗ್ರಾಮಸ್ಥರು ಸಹಕಾರ ನೀಡಿದರು.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या