बेळगाव : कौटुंबिक वादातून पत्नीने आपल्या पतीवर उकळते तेल ओतल्याची धक्कादायक घटना बेळगावजवळच्या मच्छे येथील रामनगरमध्ये सोमवारी दुपारी घडली आहे. या गंभीर घटनेने परिसरात मोठी खळबळ माजली आहे.
४२ वर्षीय पती गंभीर जखमी
या हल्ल्यात ४२ वर्षीय सुभाष पाटील गंभीररित्या जखमी झाले असून, त्यांना तातडीने उपचारासाठी सिव्हिल हॉस्पिटलमध्ये दाखल करण्यात आले आहे. पत्नी वैशाली हिच्यावर खुनी हल्ल्याचा प्रयत्न केल्याप्रकरणी एफआयआर दाखल करण्यात आला आहे.
संशयातून कृत्य?
प्राथमिक माहितीनुसार, सोमवारी दुपारी ३ वाजण्याच्या सुमारास ही घटना घडली. सुभाष आणि वैशाली यांच्यात कौटुंबिक वाद होता. पतीने पत्नीवर संशय घेतल्यामुळे हे कृत्य करण्यात आले असावे, असा प्राथमिक तपासात उघडकीस आले आहे. नेमक्या कोणत्या कारणामुळे ही घटना घडली, याची अधिक चौकशी पोलीस उपनिरीक्षक लक्काप्पा जोड्डेट्टी करत आहेत.
ಪತಿಯ ಮೇಲೆ ಕುದಿಯುವ ಎಣ್ಣೆ ಸುರಿದ ಪತ್ನಿ; ಮಚ್ಛೆ ಘಟನೆಯಿಂದ ಆತಂಕ
ಬೆಳಗಾವಿ : ಕೌಟುಂಬಿಕ ಕಲಹದ ಕಾರಣಕ್ಕೆ ಪತ್ನಿಯೊಬ್ಬಳು ತನ್ನ ಪತಿಯ ಮೇಲೆ ಕುದಿಯುವ ಎಣ್ಣೆ ಸುರಿದಿರುವ ಆಘಾತಕಾರಿ ಘಟನೆ ಬೆಳಗಾವಿ ಸಮೀಪದ ಮಚ್ಛೆ ಗ್ರಾಮದ ರಾಮನಗರದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಈ ಘಟನೆಯಿಂದಾಗಿ ಸ್ಥಳೀಯವಾಗಿ ದೊಡ್ಡ ಮಟ್ಟದ ಆತಂಕ ಸೃಷ್ಟಿಯಾಗಿದೆ.
42 ವರ್ಷದ ಪತಿಗೆ ಗಂಭೀರ ಗಾಯ
ದಾಳಿಯಲ್ಲಿ 42 ವರ್ಷದ ಸುಭಾಷ್ ಪಾಟೀಲ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತ್ನಿ ವೈಶಾಲಿ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ.
ಸಂಶಯದಿಂದ ಕೃತ್ಯ?
ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಸುಭಾಷ್ ಮತ್ತು ವೈಶಾಲಿ ನಡುವೆ ಕೌಟುಂಬಿಕ ಕಲಹವಿತ್ತು. ಪತಿಯು ತನ್ನ ಮೇಲೆ ಸಂಶಯ ವ್ಯಕ್ತಪಡಿಸುತ್ತಿದ್ದ ಕಾರಣಕ್ಕೆ ಪತ್ನಿ ಈ ಕೃತ್ಯ ಎಸಗಿದ್ದಾಳೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆಗೆ ನಿಖರ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ, ಈ ಬಗ್ಗೆ ಪೊಲೀಸ್ ಉಪನಿರೀಕ್ಷಕ ಲಕ್ಕಪ್ಪ ಜೊಡ್ಡೆಟ್ಟಿ ಅವರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.