हेम्माडगा ग्रामस्थांची मागणी पूर्ण; आजपासून नवीन बस सेवा सुरू | ಹೆಮ್ಮಾಡಗ ಗ್ರಾಮಸ್ಥರ ಬೇಡಿಕೆ ಈಡೇರಿಕೆ: ಇಂದಿನಿಂದ ಹೊಸ ಬಸ್ ಸೇವೆ ಆರಂಭ
खानापूर: हेम्माडगा येथील ग्रामस्थ आणि विद्यार्थ्यांची अनेक दिवसांपासून असलेली बस सेवेची मागणी अखेर पूर्ण झाली आहे. आजपासून हेम्माडगासाठी नवीन बस सेवा अधिकृतरीत्या सुरू करण्यात आली असून, यामुळे परिसरातील नागरिकांना मोठा दिलासा मिळाला आहे.

विजय मादार यांच्यासह परिसरातील अनेक ग्रामस्थांनी यासंदर्भात वारंवार पाठपुरावा केला होता. पंचहमी योजनेचे अध्यक्ष सूर्यकांत कुलकर्णी यांनीही मासिक बैठकीत हा प्रश्न लावून धरला होता. तसेच, या विषयावर योग्य त्या सूचनाही देण्यात आल्या होत्या. यावर डेपो मॅनेजर यांनी जूनमध्ये शाळा सुरू होताच बस सेवा सुरू करण्याचे आश्वासन दिले होते.
अलिकडेच विजय मादार यांनी खानापूर येथे भेट देऊन या बस सेवेची पुन्हा आठवण करून दिली होती. त्यानुसार तातडीने डेपो मॅनेजर यांच्याशी संपर्क साधून बस सुरू करण्याबाबत पाठपुरावा करण्यात आला. या प्रयत्नांना यश येऊन आजपासून ही सेवा कार्यान्वित झाली आहे.
बसचे वेळापत्रक:
ही बस दररोज सकाळी ८ वाजता हेम्माडगा येथे पोहोचेल आणि तिथून पुन्हा खानापूरकडे मार्गस्थ होईल. यामुळे हेम्माडगा भागातील शाळकरी विद्यार्थी आणि चाकरमानी नागरिकांची मोठी सोय होणार आहे.
l ಹೆಮ್ಮಾಡಗ ಗ್ರಾಮಸ್ಥರ ಬೇಡಿಕೆ ಈಡೇರಿಕೆ: ಇಂದಿನಿಂದ ಹೊಸ ಬಸ್ ಸೇವೆ ಆರಂಭ
ಖಾನಾಪುರ: ಹೆಮ್ಮಾಡಗ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳ ದೀರ್ಘಕಾಲದ ಬೇಡಿಕೆಯಾಗಿದ್ದ ಹೊಸ ಬಸ್ ಸೇವೆಯು ಇಂದಿನಿಂದ ಅಧಿಕೃತವಾಗಿ ಆರಂಭಗೊಂಡಿದೆ. ಇದರಿಂದಾಗಿ ಆ ಭಾಗದ ನಾಗರಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ದೊಡ್ಡ ಅನುಕೂಲವಾಗಿದೆ.
ಹಿನ್ನೆಲೆ:
ವಿಜಯ್ ಮಾದಾರ್ ಸೇರಿದಂತೆ ಅನೇಕ ಗ್ರಾಮಸ್ಥರು ಈ ಬಗ್ಗೆ ಸತತವಾಗಿ ಮನವಿ ಸಲ್ಲಿಸಿದ್ದರು. ಪಂಚಹಮಿ ಯೋಜನೆಯ ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಅವರು ಮಾಸಿಕ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಬಸ್ ಸೇವೆ ಕಲ್ಪಿಸುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಸೂಕ್ತ ನಿರ್ದೇಶನಗಳನ್ನು ಸಹ ನೀಡಲಾಗಿತ್ತು. ಇದಕ್ಕೆ ಸ್ಪಂದಿಸಿದ್ದ ಡಿಪೋ ಮ್ಯಾನೇಜರ್ ಅವರು, ಜೂನ್ನಲ್ಲಿ ಶಾಲೆಗಳು ಆರಂಭವಾದ ತಕ್ಷಣ ಬಸ್ ಸೇವೆ ಕಲ್ಪಿಸುವುದಾಗಿ ಭರವಸೆ ನೀಡಿದ್ದರು.
ಇತ್ತೀಚೆಗೆ ವಿಜಯ್ ಮಾದಾರ್ ಅವರು ರಾಯಗಡಕ್ಕೆ ಬಂದು ಭೇಟಿ ನೀಡಿ ಈ ಬಗ್ಗೆ ನೆನಪಿಸಿದ್ದರು. ಕೂಡಲೇ ಡಿಪೋ ಮ್ಯಾನೇಜರ್ಗೆ ಕರೆ ಮಾಡಿ ಬಸ್ ಸೇವೆಯ ಬಗ್ಗೆ ಚರ್ಚಿಸಲಾಯಿತು. ಅದರಂತೆ, ಇಂದು ಬಸ್ ಸಂಚಾರ ಆರಂಭಗೊಂಡಿದೆ.
ಬಸ್ ಸಮಯ:
ಈ ಬಸ್ ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಹೆಮ್ಮಾಡಗ ತಲುಪಲಿದೆ ಮತ್ತು ಅಲ್ಲಿಂದ ಮತ್ತೆ ಖಾನಾಪುರಕ್ಕೆ ವಾಪಸ್ ಬರಲಿದೆ. ಇದರಿಂದ ಹೆಮ್ಮಾಡಗ ಭಾಗದ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಸ್ಥಳೀಯ ನಾಗರಿಕರಿಗೆ ಸಾರಿಗೆ ಸೌಲಭ್ಯ ಸುಗಮವಾಗಲಿದೆ.

