खानापूर

आजीच्या अंत्यविधीसाठी आलेल्या 3 नातींचा तळ्यात बुडून मृत्यू | ಅಜ್ಜಿಯ ಅಂತ್ಯಕ್ರಿಯೆಗೆ ಬಂದಿದ್ದ ಮೂವರು ಮೊಮ್ಮಕ್ಕಳು ಕೆರೆಯಲ್ಲಿ ಮುಳುಗಿ ಸಾವು

कोवाड (ता. चंदगड): एका दुर्दैवी घटनेत, आपल्या आजीच्या अंत्यविधीसाठी हुंदळेवाडी येथे आलेल्या तीन शाळकरी नातींचा शेततळ्यात बुडून मृत्यू झाला. ही हृदयद्रावक घटना सोमवारी (दि. २५) सायंकाळी ४ वाजण्याच्या सुमारास घडली. या घटनेमुळे चंदगड आणि बेळगाव परिसरात मोठी शोककळा पसरली आहे.
मयत मुलींची ओळख:

  • धनुष्का पुंडलिक सांबरेकर (वय १५)
  • रिया चंद्रकांत सांबरेकर (वय १२)
  • स्वरा जयवंत नाईक (वय १३)

नेमके काय घडले?

मयत मुलींपैकी धनुष्का आणि रिया या चुलत बहिणी होत्या, तर स्वरा ही त्यांची आतेबहीण होती. आठ दिवसांपूर्वी या तिघींच्या आजी, मातोश्री सुशीला सांबरेकर (वय ७०, मूळ रा. आंबेवाडी, माहेर हुंदळेवाडी) यांचे निधन झाले होते. त्यांच्या निधनानंतरची उत्तरकार्य/अंत्यविधीची प्रक्रिया पूर्ण करण्यासाठी या तिघीही हुंदळेवाडी येथे आल्या होत्या.
सोमवारी सायंकाळी या तिघी मैत्रिणी हुंदळेवाडीच्या शिवेवर असलेल्या दीपक पृथ्वीराज देसाई यांच्या मालकीच्या शेततळ्यात गेल्या होत्या. दुर्दैवाने, पाण्यात उतरल्यानंतर अंदाज न आल्याने किंवा पोहता न आल्याने या तिघींचाही बुडून मृत्यू झाला. या घटनेने दोन्ही कुटुंबांवर दुःखाचा डोंगर कोसळला आहे.

ಅಜ್ಜಿಯ ಅಂತ್ಯಕ್ರಿಯೆಗೆ ಬಂದಿದ್ದ ಮೂವರು ಮೊಮ್ಮಕ್ಕಳು ಕೆರೆಯಲ್ಲಿ ಮುಳುಗಿ ಸಾವು

ಕೋವಾಡ (ತಾ. ಚಂದಗಡ): ಅಜ್ಜಿಯ ಅಂತ್ಯಕ್ರಿಯೆಯ ವಿಧಿವಿಧಾನಗಳಲ್ಲಿ ಭಾಗವಹಿಸಲು ಬಂದಿದ್ದ ಮೂವರು ಶಾಲಾ ವಿದ್ಯಾರ್ಥಿನಿಯರು ಆಕಸ್ಮಿಕವಾಗಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆಯು ಸೋಮವಾರ (ಮೇ 25) ಸಂಜೆ 4 ಗಂಟೆಯ ಸುಮಾರಿಗೆ ಹುಂದಳೆವಾಡಿ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಿಂದ ಚಂದಗಡ ಮತ್ತು ಬೆಳಗಾವಿ ಭಾಗದಲ್ಲಿ ತೀವ್ರ ಶೋಕದ ವಾತಾವರಣ ನಿರ್ಮಾಣವಾಗಿದೆ.

ಮೃತಪಟ್ಟ ಬಾಲಕಿಯರು:

  • ಧನುಷ್ಕಾ ಪುಂಡಲಿಕ್ ಸಾಂಬ್ರೇಕರ್ (ವಯಸ್ಸು 15, ಮೂಲತಃ ಆಂಬೇವಾಡಿ, ಬೆಳಗಾವಿ; ಪ್ರಸ್ತುತ ಪಣಜಿ, ಗೋವಾ)
  • ರಿಯಾ ಚಂದ್ರಕಾಂತ ಸಾಂಬ್ರೇಕರ್ (ವಯಸ್ಸು 12, ಮೂಲತಃ ಆಂಬೇವಾಡಿ, ಬೆಳಗಾವಿ; ಪ್ರಸ್ತುತ ಪಣಜಿ, ಗೋವಾ)
  • ಸ್ವರಾ ಜಯವಂತ ನಾಯ್ಕ್ (ವಯಸ್ಸು 13, ಮೂಲತಃ ಹೊಸೂರು, ಚಂದಗಡ; ಪ್ರಸ್ತುತ ಜಾನಕಿನಗರ, ಉಚ್ಚಗಾಂವ, ಕೊಲ್ಲಾಪುರ)

ಘಟನೆ ನಡೆದಿದ್ದು ಹೇಗೆ?

ಮೃತಪಟ್ಟವರ ಪೈಕಿ ಧನುಷ್ಕಾ ಮತ್ತು ರಿಯಾ ಸೋದರ ಸಂಬಂಧಿಗಳಾಗಿದ್ದರೆ, ಸ್ವರಾ ಇವರ ಅತ್ತೆಯ ಮಗಳಾಗಿದ್ದಾಳೆ. ಇವರ ಅಜ್ಜಿಯಾದ ಸುಶೀಲಾ ಸಾಂಬ್ರೇಕರ್ (70) ಅವರು ಎಂಟು ದಿನಗಳ ಹಿಂದೆ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಯ ಕಾರ್ಯಕ್ರಮಗಳಿಗಾಗಿ ಈ ಮೂವರು ಬಾಲಕಿಯರು ಹುಂದಳೆವಾಡಿ ಗ್ರಾಮಕ್ಕೆ ಬಂದಿದ್ದರು.

​ಸೋಮವಾರ ಸಂಜೆ ಗ್ರಾಮದ ಗಡಿಯಲ್ಲಿರುವ ದೀಪಕ್ ಪೃಥ್ವಿರಾಜ್ ದೇಸಾಯಿ ಎಂಬುವವರಿಗೆ ಸೇರಿದ ಕೃಷಿ ಹೊಂಡದ ಬಳಿ ಈ ಬಾಲಕಿಯರು ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೂವರು ಮೃತಪಟ್ಟಿದ್ದಾರೆ. ಒಂದೇ ಕುಟುಂಬದ ಮೂವರು ಬಾಲಕಿಯರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या