खानापूर

तोपीनकट्टी येथे ऊस पिकाला आग; शेतकऱ्याचे मोठे नुकसान | ತೋಪಿನಕಟ್ಟಿ ಗ್ರಾಮದಲ್ಲಿ ಕಬ್ಬಿಗೆ ಬೆಂಕಿ;

खानापूर : तोपीनकट्टी गावाच्या हद्दीत शेतात उभ्या असलेल्या ऊस पिकाला अचानक आग लागून शेतकऱ्याचे मोठे नुकसान झाले आहे. शेतकरी परशुराम वामन बाचोळकर यांच्या ऊस पिकाला आज सोमवार, दिनांक 5 जानेवारी रोजी सकाळी सुमारे ११ वाजता ही आग लागली.

या आगीत मोठ्या प्रमाणात ऊस जळून खाक झाला असून शेतकऱ्याचे अंदाजे ₹४५,००० ते ₹५२,५०० इतके आर्थिक नुकसान झाल्याचा प्राथमिक अंदाज व्यक्त करण्यात येत आहे. आगीचे नेमके कारण अद्याप समजू शकले नसले तरी अचानक लागलेल्या आगीमुळे शेतकरी अडचणीत सापडला आहे.

घटनेची माहिती मिळताच परिसरातील नागरिकांनी घटनास्थळी धाव घेत आग आटोक्यात आणण्याचा प्रयत्न केला. संबंधित महसूल व कृषी विभागाने घटनास्थळी भेट देऊन पंचनामा करून शेतकऱ्याला योग्य नुकसान भरपाई द्यावी, अशी मागणी ग्रामस्थांकडून करण्यात येत आहे.


ತೋಪಿನಕಟ್ಟಿ ಗ್ರಾಮದಲ್ಲಿ ಕಬ್ಬಿಗೆ ಬೆಂಕಿ; ರೈತರಿಗೆ ಸುಮಾರು 50 ಸಾವಿರ ರೂ. ನಷ್ಟ

ಖಾನಾಪುರ : ತೋಪಿನಕಟ್ಟಿ ಗ್ರಾಮದ ವ್ಯಾಪ್ತಿಯ ಹೊಲದಲ್ಲಿ ನಿಂತಿದ್ದ ಕಬ್ಬಿನ ಬೆಳೆಗೆ ಅಚಾನಕ್ ಬೆಂಕಿ ಕಾಣಿಸಿಕೊಂಡು ರೈತರಿಗೆ ಭಾರೀ ನಷ್ಟ ಸಂಭವಿಸಿದೆ. ರೈತ ಪರಶುರಾಮ ವಾಮನ ಬಾಚೋಳ್ಕರ್ ಅವರಿಗೆ ಸೇರಿದ ಕಬ್ಬಿನ ಬೆಳೆಗೆ ಜನವರಿ 5 ರಂದು ಸೋಮವಾರ ಬೆಳಿಗ್ಗೆ ಸುಮಾರು 11 ಗಂಟೆಯ ವೇಳೆಗೆ ಬೆಂಕಿ ತಗುಲಿದೆ.

ಈ ಅಗ್ನಿ ಅವಘಡದಲ್ಲಿ ಹೆಚ್ಚಿನ ಪ್ರಮಾಣದ ಕಬ್ಬು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ರೈತರಿಗೆ ಅಂದಾಜು ₹45,000 ರಿಂದ ₹52,500 ವರೆಗೆ ಆರ್ಥಿಕ ನಷ್ಟ ಉಂಟಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಬೆಂಕಿ ತಗುಲಿದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬೆಂಕಿ ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರು. ಸಂಬಂಧಪಟ್ಟ ಇಲಾಖೆಗಳು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿ, ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या