खानापूर

पत्नी लक्ष्मी हेब्बाळकर यांच्या अपघाताची बातमी ऐकताच पती रवींद्र हेब्बाळकर रुग्णालयात

बेळगांव: काल रात्री उशिरापर्यंत सीएलपी सभेनंतर मंत्री लक्ष्मी हेब्बाळकर बेळगावकडे कारने येत असताना आज पहाटे पाच वाजता कितूरजवळ भीषण रस्ते अपघात झाला. सुदैवाने, मंत्री लक्ष्मी हेब्बाळकर या या अपघातातून थोडक्यात बचावल्या.

बेळगावला विमानाने जाण्याऐवजी, संक्रांतीच्या निमित्ताने पहाटेच्या विशेष धार्मिक कार्यक्रमासाठी त्या कारने निघाल्या होत्या. कित्तुर तालुक्यातील अंबडगट्टी गावाजवळच्या राष्ट्रीय महामार्गावर पहाटे पाच वाजता हा अपघात घडला.

लॉरीला वाचवण्याच्या प्रयत्नात कारचा ताबा सुटला आणि गाडी सर्व्हिस रोडवर उतरून समोरच्या झाडाला धडकली. सुदैवाने, कारमधील एअर बॅग्स उघडल्यामुळे कोणालाही गंभीर दुखापत झाली नाही. अपघाताच्या वेळी कारमध्ये मंत्री लक्ष्मी हेब्बाळकर, त्यांचे बंधू चन्नराज हट्टीहोळी देखील उपस्थित होते.

लक्ष्मी हेब्बाळकर यांचे पती रवींद्र हेब्बाळकर रुग्णालयात

Ravindra Hebbalkar husband of minister Laxmi hebbalkar

अपघाताच्या बातमीने मंत्री लक्ष्मी हेब्बाळकर यांचे पती रवींद्र हेब्बाळकर यांनी त्वरित डॉ. रवी पाटील रुग्णालयात जाऊन त्यांच्या प्रकृतीची विचारपूस केली. माजी मंत्री शशिकला जोल्ले, माजी खासदार अण्णासाहेब जोल्ले, आणि कारंजी मठाचे स्वामीजी यांसह अनेक चाहत्यांनीही रुग्णालयात भेट दिली.

संपूर्ण घटनाक्रमातून मंत्री लक्ष्मी हेब्बाळकर यांचा थोडक्यात बचाव झाला असून, त्यांची प्रकृती सध्या स्थिर आहे.

**ಬೆಳಗಾವಿ: ಸಚಿವ ಲಕ್ಷ್ಮೀ ಹೆಬ್ಬಾಳಕರ್ ಭೀಕರ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರ** 

ನಿನ್ನೆ ತಡರಾತ್ರಿ ಸಿಎಲ್‌ಪಿ ಸಭೆ ಮುಗಿಸಿಕೊಂಡು ಬೆಳಗಾವಿ ಕಡೆ ತೆರಳುತ್ತಿದ್ದ ಸಂದರ್ಭದಲ್ಲಿ ಇಂದು ಬೆಳಗಿನ ಐದು ಗಂಟೆಗೆ ಕಿತ್ತೂರು ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಆದರೆ, ಸಚಿವ ಲಕ್ಷ್ಮೀ ಹೆಬ್ಬಾಳಕರ್ ಅಪಘಾತದಿಂದ ತಕ್ಷಣವೇ ಪಾರಾಗಿದ್ದಾರೆ. 

ಬೆಂಗಳೂರಿನಿಂದ ವಿಮಾನದಿಂದ ಬೆಳಗಾವಿಗೆ ಬರಬೇಕಾಗಿದ್ದ ಸಚಿವರು ಸಂಕ್ರಮಣದ ಪ್ರಯುಕ್ತ ಬೆಳಗಿನ ವಿಶೇಷ ಧಾರ್ಮಿಕ ಕಾರ್ಯಕ್ರಮಕ್ಕೆ ಹಾಜರಾಗಲು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವರ ಕಾರು ಲಾರಿಯನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಸರ್ವಿಸ್ ರಸ್ತೆಗೆ ಇಳಿದು ಮರಕ್ಕೆ ಡಿಕ್ಕಿ ಹೊಡೆದಿದೆ. 

ಈ ಅಪಘಾತದ ವೇಳೆ ಕಾರಿನ ಏರ್ ಬ್ಯಾಗ್ ತೆರೆಯಲ್ಪಟ್ಟ ಕಾರಣದಿಂದ ಯಾವುದೇ ಗಂಭೀರ ಗಾಯಗಳು ಸಂಭವಿಸಿಲ್ಲ. ಆ ಸಮಯದಲ್ಲಿ ಕಾರಿನಲ್ಲಿ ಸಚಿವ ಲಕ್ಷ್ಮೀ ಹೆಬ್ಬಾಳಕರ್, ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಹಾಗೂ ಗನ್ ಮ್ಯಾನ್ ಇದ್ದರು. 

ಅಪಘಾತದ ಸುದ್ದಿ ತಿಳಿದ ತಕ್ಷಣವೇ ಲಕ್ಷ್ಮೀ ಹೆಬ್ಬಾಳಕರ್ ಅವರ ಪತಿ ರವೀಂದ್ರ ಹೆಬ್ಬಾಳಕರ್ ಬೆಳಗಾವಿಯ ಡಾ. ರವಿ ಪಾಟೀಲ್ ಆಸ್ಪತ್ರೆಗೆ ಧಾವಿಸಿ ಅವರ ಆರೋಗ್ಯ ವಿಚಾರಿಸಿದರು. ಅಲ್ಲದೆ, ಮಾಜಿ ಸಚಿವ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಹಾಗೂ ಕಾರಂಜಿ ಮಠದ ಸ್ವಾಮೀಜಿಯರು ಸೇರಿದಂತೆ ಅನೇಕ ಅಭಿಮಾನಿಗಳು ಆಸ್ಪತ್ರೆಗೆ ಭೇಟಿ ನೀಡಿದರು. 

ಈ ಅಪಘಾತದಿಂದ ಲಕ್ಷ್ಮೀ ಹೆಬ್ಬಾಳಕರ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या