खानापूर
आमदार लक्ष्मण सवदी यांच्या गाडीला अपघात; थोडक्यात बचावले! ಶಾಸಕ ಲಕ್ಷ್ಮಣ ಸವದಿ ಕಾರು ಅಪಘಾತದಿಂದ ಪಾರಾದರು!
बेळगाव: जिल्ह्यातील अथणी तालुक्यातील दरोर गावाजवळ माजी उपमुख्यमंत्री आणि आमदार लक्ष्मण सवदी प्रवास करत असलेल्या कारला एका मालवाहू वाहनाने धडक दिली.
आज आमदार लक्ष्मण सवदी अथणीहून गोकाकमार्गे बंगळुरूला जात असताना त्यांच्या गाडीला मालवाहू वाहनाने धडक दिली. सुदैवाने लक्ष्मण सवदी थोडक्यात बचावले आहेत.
ಶಾಸಕ ಲಕ್ಷ್ಮಣ ಸವದಿ ಕಾರು ಅಪಘಾತ!
ಅಪಾಯದಿಂದ ಪಾರಾದ ಸವದಿ
ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಪ್ರಯಾಣಿಸುತ್ತಿದ್ದ ಕಾರು ಹಾಗೂ ಗೂಡ್ಸ್ ವಾಹನ ನಡುವೆ ಅಪಘಾತ ಸಂಭವಿಸಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದರೂರ ಬಳಿ ನಡೆದಿದೆ.
ಇಂದು ಶಾಸಕ ಲಕ್ಷ್ಮಣ ಸವದಿ ಅಥಣಿಯಿಂದ ಗೋಕಾಕ್ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರ ಕಾರಿಗೆ ಗೂಡ್ಸ್ ವಾಹನ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಲಕ್ಷ್ಮಣ ಸವದಿ ಅಪಾಯದಿಂದ ಪಾರಾಗಿದ್ದಾರೆ.