खानापूर: खानापूर तहसीलदार कार्यालयातील प्रामाणिक आणि मनमिळाऊ अधिकारी, उप तहसीलदार कल्लाप्पा कोलकार (वय ५०) यांचे मंगळवार, दि. ३० रोजी अल्पशा आजाराने निधन झाले.
मूळचे बेळगाव तालुक्यातील कडोली येथील रहिवासी असलेले कल्लाप्पा कोलकार हे गेली आठ ते दहा वर्षे खानापूर तहसीलदार कार्यालयात उप तहसीलदार म्हणून कार्यरत होते. त्यांच्या कार्यकाळात त्यांनी आपल्या प्रामाणिक आणि कर्तव्यनिष्ठ वृत्तीने एक वेगळी ओळख निर्माण केली होती. उप तहसीलदार पदापर्यंत पोहोचूनही त्यांच्या अंगी कधीच गर्व नव्हता. त्यामुळेच तहसीलदार कार्यालयात येणाऱ्या प्रत्येक गोरगरीब व्यक्तीच्या कामाला ते नेहमी तत्परतेने मदत करत असत आणि अधिकारी-कर्मचारी यांसह सर्वांमध्ये ते मनमिळावू व्यक्तिमत्त्व म्हणून प्रिय होते.
मागील काही दिवसांपासून प्रकृती अस्वस्थ असल्याने त्यांची मानसिक स्थिती ठीक नव्हती. अखेर, आज मंगळवारी रात्री दहाच्या सुमारास मूळ गावी कडोली येथे त्यांची प्राणज्योत मालवली. त्यांच्या पार्थिवावर उद्या बुधवारी कडोली येथे अंत्यसंस्कार करण्यात येणार आहेत.
त्यांच्या पश्चात त्यांची पत्नी, एक मुलगा, एक मुलगी, आई, वडील, भाऊ आणि बहीण असा मोठा परिवार आहे. त्यांच्या निधनाने खानापूर तालुक्यावर शोककळा पसरली आहे.

ಖಾನಾಪುರ/ಪ್ರತಿನಿಧಿ: ಖಾನಾಪುರ ತಹಸೀಲ್ದಾರ್ ಕಛೇರಿಯ ಪ್ರಾಮಾಣಿಕ ಅಧಿಕಾರಿ, ಉಪ ತಹಸೀಲ್ದಾರ್ ಕಲ್ಲಪ್ಪಾ ಕೋಲ್ಕಾರ್ (ವಯಸ್ಸು 5೦) ಅವರು ಮಂಗಳವಾರ, ದಿನಾಂಕ ೩೦ ರಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಮೂಲತಃ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದವರಾದ ಕಲ್ಲಪ್ಪಾ ಕೋಲ್ಕಾರ್ ಅವರು ಕಳೆದ ಎಂಟು-ಹತ್ತು ವರ್ಷಗಳಿಂದ ಖಾನಾಪುರ ತಹಸೀಲ್ದಾರ್ ಕಛೇರಿಯಲ್ಲಿ ಉಪ ತಹಸೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಪ್ರಾಮಾಣಿಕತೆ ಮತ್ತು ಕರ್ತವ್ಯನಿಷ್ಠೆಯಿಂದ ಅವರು ವಿಶೇಷ ಸ್ಥಾನ ಗಳಿಸಿದ್ದರು. ಉಪ ತಹಸೀಲ್ದಾರ್ ಹುದ್ದೆ ತಲುಪಿದರೂ ಅವರಲ್ಲಿ ಎಂದಿಗೂ ಅಹಂ ಇರಲಿಲ್ಲ. ಆದ್ದರಿಂದಲೇ, ತಹಸೀಲ್ದಾರ್ ಕಛೇರಿಗೆ ಬರುವ ಪ್ರತಿ ಬಡಬಗ್ಗ ವ್ಯಕ್ತಿಯ ಕೆಲಸಕ್ಕೆ ಅವರು ಯಾವಾಗಲೂ ಸಹಾಯ ಮಾಡುತ್ತಿದ್ದರು ಮತ್ತು ಅಧಿಕಾರಿಗಳು-ಸಿಬ್ಬಂದಿ ಸೇರಿದಂತೆ ಎಲ್ಲರೊಡನೆ ಸೌಹಾರ್ದಯುತ ವ್ಯಕ್ತಿತ್ವ ಹೊಂದಿದ್ದರು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದ ಕಾರಣ ಅವರ ಮಾನಸಿಕ ಸ್ಥಿತಿ ಸರಿಯಿರಲಿಲ್ಲ. ಕೊನೆಗೆ, ಇಂದು ಮಂಗಳವಾರ ರಾತ್ರಿ ಹತ್ತು ಗಂಟೆ ಸುಮಾರಿಗೆ ಅವರ ಹುಟ್ಟೂರು ಕಡೋಲಿಯಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಯಿತು. ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ನಾಳೆ ಬುಧವಾರ ಕಡೋಲಿಯಲ್ಲಿ ನಡೆಯಲಿದೆ.
ಅವರು ತಮ್ಮ ಪತ್ನಿ, ಒಬ್ಬ ಮಗ, ಒಬ್ಬ ಮಗಳು, ತಾಯಿ, ತಂದೆ, ಸಹೋದರ ಮತ್ತು ಸಹೋದರಿ ಸೇರಿದಂತೆ ದೊಡ್ಡ ಕುಟುಂಬವನ್ನು ಅಗಲಿದ್ದಾರೆ. ಅವರ ನಿಧನದಿಂದ ಖಾನಾಪುರ ತಾಲೂಕಿನಲ್ಲಿ ಶೋಕದ ವಾತಾವರಣ ಮಡುಗಟ್ಟಿದೆ.