खानापूर

खानापूर: अज्ञात व्यक्तींनी दोन दुचाकी जाळल्या, आरोपींवर कारवाईची मागणी

खानापूर: तालुक्यातील हंदूर गावात मंगळवारी मध्यरात्री १२.३० च्या सुमारास घरासमोर लावलेल्या दोन दुचाकी गाड्यांना अज्ञात व्यक्तींनी आग लावून जाळल्याची घटना घडली आहे. या दुचाकी सद्दाम अस्लम सय्यद यांच्या मालकीच्या होत्या. सुदैवाने घराला आग लागली नाही, त्यामुळे पुढील अनर्थ टळला.


जळून खाक झालेल्या दुचाकींमध्ये एक होंडा आणि दुसरी सुझुकी कंपनीची गाडी होती. या घटनेमुळे घराच्या पुढील भागालाही थोडी आग लागली होती.
घटनेची माहिती मिळताच काँग्रेस नेते सुरेश जाधव यांनी तातडीने नंदगड पोलीस ठाण्याचे सीपीआय यांना फोनवरून माहिती दिली आणि आरोपींचा तातडीने तपास करून त्यांच्यावर कठोर कारवाई करण्याची मागणी केली. नंदगड पोलिसांनी या प्रकरणी तक्रार दाखल करून तपास सुरू केला आहे.
खानापूर तालुका ब्लॉक काँग्रेसनेही या घटनेचा निषेध करत, गुन्हेगारांवर लवकरात लवकर कारवाई करण्याची मागणी केली आहे. यावेळी बसेट्टी सावकार, सुरेश भाऊ, देमान्ना बसरीकट्टी, दीपक कवठणकर यांच्यासह गावातील इतर ग्रामस्थ उपस्थित होते.

ಖಾನಾಪುರ ತಾಲೂಕಿನ ಹಾಂದೂರ್ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ 12.30ರ ಸುಮಾರಿಗೆ ಮನೆಯ ಮುಂದೆ ನಿಲ್ಲಿಸಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಅಪರಿಚಿತ ವ್ಯಕ್ತಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ನಡೆದಿದೆ.
ಸದ್ದಾಂ ಅಸ್ಲಂ ಸೈಯದ್ ಅವರಿಗೆ ಸೇರಿದ ಹೋಂಡಾ ಮತ್ತು ಸುಜುಕಿ ಕಂಪನಿಯ ಈ ಎರಡೂ ಬೈಕ್‌ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಈ ಕೃತ್ಯವನ್ನು ಯಾರೋ ಅಪರಿಚಿತರು ಎಸಗಿದ್ದಾರೆ ಎಂದು ಶಂಕಿಸಲಾಗಿದೆ.
ಸೌಭಾಗ್ಯವಶಾತ್, ಮನೆಯಿಂದ ಸ್ವಲ್ಪ ದೂರದಲ್ಲಿ ಬೈಕ್ ನಿಲ್ಲಿಸಲಾಗಿದ್ದರಿಂದ ಮನೆಗೆ ಬೆಂಕಿ ಹತ್ತಿಕೊಳ್ಳದೆ ಹೆಚ್ಚಿನ ಅನಾಹುತ ತಪ್ಪಿದೆ. ಘಟನೆ ಬಗ್ಗೆ ತಿಳಿದ ತಕ್ಷಣ ಕಾಂಗ್ರೆಸ್ ನಾಯಕ ಸುರೇಶ್ ಜಾಧವ್ ಅವರು ನಂದಗಡ ಸಿಪಿಐಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದರು. ಈ ಬಗ್ಗೆ ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಈ ಸಂಬಂಧ ನಂದಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಸಮಯದಲ್ಲಿ ಬಸೆಟ್ಟಿ ಸಾವಕಾರ್, ಸುರೇಶ್ ಭಾವು, ದೇಮಣ್ಣ ಬಸರಿಕಟ್ಟಿ, ದೀಪಕ್ ಕವಠಣಕರ್ ಸೇರಿದಂತೆ ಹಂದೂರ್ ಗ್ರಾಮಸ್ಥರು ಉಪಸ್ಥಿತರಿದ್ದರು. ಖಾನಾಪುರ ತಾಲೂಕು ಬ್ಲಾಕ್ ಕಾಂಗ್ರೆಸ್ ಕೂಡ ತಪ್ಪಿತಸ್ಥರ ಮೇಲೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या