खानापूर

आशा कार्यकर्त्यांसाठी महिन्याला 10 हजार रुपयांचे मानधन मंजूर: सरकारचा मोठा निर्णय

बंगळुरू: मुख्यमंत्री सिद्धरामय्या यांच्या नेतृत्वाखाली आज आशा कार्यकर्त्यांसोबतची बैठक यशस्वी ठरली असून, आशा कार्यकर्त्यांना एप्रिल 1 पासून दर महिन्याला 10 हजार रुपये मानधन देण्याचा निर्णय सरकारने घेतला आहे. यामध्ये राज्य सरकारकडून 5 हजार रुपये आणि केंद्र सरकारच्या 34 सेवांसाठी दिले जाणारे मानधन मिळून एकूण 10 हजार रुपये देण्यात येणार आहेत.

पोर्टलमध्ये माहिती नोंदवताना येणाऱ्या अडचणींबाबत मुख्यमंत्री सिद्धरामय्या यांचे लक्ष वेधले असता, त्यांनी पोर्टल सुधारणा करून समस्या सोडवण्याचे निर्देश अधिकाऱ्यांना दिले. आशा कार्यकर्त्यांच्या आरोग्याच्या समस्या उद्भवल्यास त्यांना दर महिन्याची रजा एकत्र करून तीन महिने मानधन थांबवता येणार नाही, अशी व्यवस्था करण्यात येईल, असेही मुख्यमंत्री सिद्धरामय्या यांनी बैठकीत सांगितले.

आगामी अर्थसंकल्पाच्या तयारीच्या वेळी आशा कार्यकर्त्यांसोबतही चर्चा करण्यात येईल आणि सरकार त्यांच्यासोबत आहे, असे आश्वासन मुख्यमंत्री सिद्धरामय्या यांनी दिले. संविधानिक मार्गाने संघर्ष करणे हा लोकशाहीतील प्रत्येकाचा हक्क आहे, आणि असे लोकशाही संघर्ष सरकार दडपणार नाही, असेही त्यांनी स्पष्ट केले.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಇಂದು ಆಶಾ ಕಾರ್ಯಕರ್ತೆಯರ ಸಭೆ ಯಶಸ್ವಿಯಾಗಿ ನಡೆದಿದ್ದು, ಏಪ್ರಿಲ್ 1ರಿಂದ ಮಾಸಿಕ 10 ಸಾವಿರ ರೂ. ಗೌರವಧನವನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಈ ಪೈಕಿ ರಾಜ್ಯ ಸರ್ಕಾರದಿಂದ 5000 ರೂ. ಮತ್ತು ಕೇಂದ್ರ ಸರ್ಕಾರದ 34 ಸೇವೆಗಳ ಗೌರವಧನ ಸೇರಿ ಒಟ್ಟು 10,000 ರೂ. ನೀಡಲಾಗುತ್ತದೆ.

ಪೋರ್ಟಲ್‌ನಲ್ಲಿ ಮಾಹಿತಿ ನಮೂದಿಸಲು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆಯಲಾಗಿದ್ದು, ಪೋರ್ಟಲ್ ಸುಧಾರಣೆ ಮಾಡಿ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

ಆಶಾ ಕಾರ್ಯಕರ್ತೆಯರ ಆರೋಗ್ಯ ಸಮಸ್ಯೆ ಎದುರಾದಲ್ಲಿ, ಸಂಗ್ರಹಿತ ರಜೆಯನ್ನು ಗರಿಷ್ಠ ಮೂರು ತಿಂಗಳವರೆಗೆ ಗೌರವಧನ ಸ್ಥಗಿತಗೊಳಿಸದೆ ಮಂಜೂರು ಮಾಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.

ಆಗಾಮಿ ಬಜೆಟ್ ಪೂರ್ವಭಾವಿ ಸಭೆಯ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರೊಂದಿಗೆ ಕೂಡ ಮಾತುಕತೆ ನಡೆಯಲಿದೆ. “ಸರ್ಕಾರ ನಿಮ್ಮೊಂದಿಗಿದೆ” ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

“ಹೋರಾಟ ಮಾಡುವುದು ಸಂವಿಧಾನಬದ್ಧ ಹಕ್ಕು. ಸರ್ಕಾರ ಜನಸಾಂವಿಧಾನಿಕ ಹೋರಾಟಗಳನ್ನು ಹತ್ತಿಕ್ಕುವುದಿಲ್ಲ” ಎಂದು ಅವರು ಈ ಸಂದರ್ಭದಲ್ಲೇ ಸ್ಪಷ್ಟಪಡಿಸಿದರು.

Back to top button
अल्लू अर्जुन याला का अटक झाली? महाराष्ट्राच्या आराध्य दैवताचा पुतळा कसा कोसळला? कारण अनंत गांवकर अबनाळी यांचे यश, 2 लाखाचे बक्षीस खानापूर तालुक्यातील खराब रस्ते