खानापूर

नंदगडमध्ये गॅस सिलिंडर स्फोट! पाच जण गंभीर जखमी

खानापूर:  तालुक्यातील नंदगड गावात स्वयंपाक करताना गॅस सिलिंडरचा स्फोट झाला. या दुर्घटनेत पाच जण गंभीर जखमी झाले असून, एका व्यक्तीची प्रकृती चिंताजनक आहे. सुदैवाने कोणतीही जीवितहानी झालेली नाही.

ही घटना नंदगड येथील जनता कॉलनीत घडली. रघुनाथ मादार यांच्या घरात सिलिंडरचा स्फोट झाल्याने रघुनाथ मादार (३५), नागराज कोलकार (३०), मशानव्वा कांबळे (५५), मनुषा कांबळे (२६), प्रकृती कांबळे आणि आराध्या कांबळे हे गंभीर जखमी झाले.

गेल्या आठवडाभरापासून नंदगडमध्ये ग्रामदेवीची जत्रा सुरू आहे. अशा वेळी झालेल्या स्फोटामुळे गावात भीतीचे वातावरण निर्माण झाले आहे. घटनेची माहिती मिळताच अग्निशमन दलाचे जवान तातडीने घटनास्थळी दाखल झाले असून  परिस्थिती नियंत्रणात आणली आहे.

ಖಾನಾಪುರ: ಅಡುಗೆ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟ, ಐವರು ಗಂಭೀರ ಗಾಯಳು

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ನಂದಗಡ ಗ್ರಾಮದಲ್ಲಿ ಅಡುಗೆ ಮಾಡುತ್ತಿರುವಾಗ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಈ ಅಪಘಾತದಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರ ಆರೋಗ್ಯ ಗಂಭೀರವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಈ ಘಟನೆ ನಂದಗಡದ ಜನತಾ ಕಾಲೋನಿಯಲ್ಲಿ ನಡೆದಿದ್ದು, ರಘುನಾಥ ಮಾದಾರ ಅವರ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡ ಕಾರಣ ರಘುನಾಥ ಮಾದಾರ (35), ನಾಗರಾಜ ಕೊಲ್ಕಾರ (30), ಮಶಾನವ್ವಾ ಕಂಬಳೆ (55), ಮನೂಷಾ ಕಂಬಳೆ (26), ಪ್ರಕ್ರತಿ ಕಂಬಳೆ ಮತ್ತು ಆರಾಧ್ಯಾ ಕಂಬಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ನಂದಗಡದಲ್ಲಿ ಕಳೆದ ವಾರದಿಂದ ಗ್ರಾಮದೇವಿಯ ಜಾತ್ರೆ ನಡೆಯುತ್ತಿದ್ದು, ಈ ಸಮಯದಲ್ಲಿ ಸ್ಫೋಟ ಸಂಭವಿಸಿದ ಕಾರಣ ಗ್ರಾಮದ ಜನರಲ್ಲಿ ಭೀತಿ ಮೂಡಿದೆ. ಈ ಘಟನೆ ಕುರಿತು ಮಾಹಿತಿ ದೊರಕುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.



Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या