खानापूर

उभ्या असलेल्या लॉरीला बसची धडक: तिघांचा मृत्यू, सात जखमी

रामनगर: रस्त्याच्या कडेला उभ्या असलेल्या एका लॉरीला धडक दिली. या भीषण अपघातात तीन जणांचा जागीच मृत्यू झाला असून, सात जण गंभीर जखमी झाले आहेत. येल्लापूरजवळ शुक्रवारी रात्री बागलकोट-मंगळूर KSRTC बसने धडक दिल्याने हा अपघात घडला. जखमींमध्ये दोन मुलांचा समावेश असून, त्यांची प्रकृती चिंताजनक आहे.
मृतांमध्ये बागलकोट येथील निलाव्वा हरडोळी (40) आणि जळीहाळ येथील गिरिजाव्वा बुडन्नावर (30) यांचा समावेश आहे. एका 45 वर्षीय पुरुषाची ओळख पटलेली नाही.

मिळालेल्या माहितीनुसार, लॉरी रस्त्याच्या कडेला इंडिकेटरशिवाय उभी होती आणि भरधाव वेगाने येणाऱ्या बसने तिला मागून धडक दिली. यामुळे बसचा एक भाग पूर्णपणे उद्ध्वस्त झाला. बस चालक यमनप्पा मागी याच्या विरोधात गुन्हा दाखल करण्यात आला आहे. जखमींना हुबळी येथील किम्स रुग्णालयात दाखल करण्यात आले आहे.
ಯಲ್ಲಾಪುರ ಬಸ್ ದುರಂತ: ಮೂವರು ಸಾವು, ಏಳು ಮಂದಿಗೆ ಗಾಯ
ಯಲ್ಲಾಪುರ ಬಳಿ ಶುಕ್ರವಾರ ರಾತ್ರಿ ಬಾಗಲಕೋಟೆ-ಮಂಗಳೂರು KSRTC ಬಸ್ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಎರಡು ಮಕ್ಕಳು ಸೇರಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ಮೃತರನ್ನು ಬಾಗಲಕೋಟೆಯ ನಿಲವ್ವ ಹರಡೊಳ್ಳಿ (40) ಮತ್ತು ಜಾಲೀಹಾಳ ಗ್ರಾಮದ ಗಿರಿಜವ್ವ ಬುಡನ್ನಾವರ್ (30) ಎಂದು ಗುರುತಿಸಲಾಗಿದೆ. 45 ವರ್ಷದ ಇನ್ನೊಬ್ಬ ಪುರುಷನ ಗುರುತು ಪತ್ತೆಯಾಗಿಲ್ಲ.
ಪೊಲೀಸರ ಪ್ರಕಾರ, ಲಾರಿ ರಸ್ತೆ ಬದಿಯಲ್ಲಿ ಯಾವುದೇ ಸೂಚಕಗಳಿಲ್ಲದೆ ನಿಂತಿತ್ತು ಮತ್ತು ಅತಿ ವೇಗವಾಗಿ ಬರುತ್ತಿದ್ದ ಬಸ್ ಅದರ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಬಸ್‌ನ ಒಂದು ಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಬಸ್ ಚಾಲಕ ಯಮನಪ್ಪ ಮಾಗಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗಾಯಗೊಂಡವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या