खानापूर

शेतीसाठी पुरेसा वीजपुरवठा द्या – खानापूर येथे शेतकऱ्यांचे आंदोलन

खानापूर: सध्या दहावी व बारावीच्या परीक्षा सुरू आहेत, पण हेस्कॉम संध्याकाळी ६ ते १० या वेळेत सिंगल फेज वीजपुरवठा करत नाही. त्यामुळे विद्यार्थ्यांसह गावाबाहेर राहणाऱ्या शेतकऱ्यांना मोठा त्रास होत आहे. शिवाय प्रत्येक शेतात बसवलेले ट्रान्सफॉर्मर (टीसी) ओव्हरलोड होत असून, २५ केव्हीऐवजी १०० केव्ही ट्रान्सफॉर्मर बसवावे, अशी मागणी करत नेगिलयोगी शेतकरी सुरक्षा संघटनेतर्फे खानापूर हेस्कॉम कार्यालयासमोर आंदोलन करण्यात आले.

यावेळी संघटनेचे जिल्हाध्यक्ष रुद्रगौडा पाटील म्हणाले की, नवीन बसवलेले ट्रान्सफॉर्मर योग्य प्रकारे दुरुस्त केले जात नाहीत. वीजपुरवठा सुरू झाल्यानंतर एका दिवसातच ते जळून जातात. शिवाय, शेतांमध्ये ४० वर्षे जुने वीजखांब उभे असून ते पूर्णपणे गंजलेले व जीर्ण झालेले आहेत. त्यामुळे हे सर्व जुने खांब काढून नवीन खांब बसवावेत, अशी मागणी त्यांनी केली.

इतर तालुक्यांमध्ये २५,००० घरकुलांसाठी नवे उपविभाग मंजूर होत आहेत, पण खानापूर तालुक्यात तब्बल १ लाखाहून अधिक घरकुल असूनही येथे चार उपविभाग तयार करणे गरजेचे आहे. लिंगनमठ ते खानापूर प्रवास कठीण झाला आहे. जर बीडीमध्ये एक उपविभाग मंजूर केला गेला, तर येथील शेतकऱ्यांना मोठा दिलासा मिळेल.

सध्या खानापूर तालुक्यात १९८ पॉवरमॅन हवे आहेत, पण केवळ ५१ जण कार्यरत आहेत. त्यामुळे उर्वरित १४७ पदे भरती करण्याची मागणी करण्यात आली. तसेच हे रिक्त पदे तातडीने भरावीत, अशी मागणी आंदोलकांनी केली.

ಕೃಷಿಗೆ ಸಮರ್ಪಕ ವಿದ್ಯುತ್ ಪೂರೈಕೆ ನೀಡಲು ಆಗ್ರಹ – ಖಾನಾಪುರದಲ್ಲಿ ರೈತರ ಪ್ರತಿಭಟನೆ

ಖಾನಾಪುರ: ಸದ್ಯ ಪರೀಕ್ಷೆಗಳು ನಡೆಯುತ್ತಿರುವಾಗ ಮತ್ತು ಕೃಷಿಗೆ ವಿದ್ಯುತ್ ಅಗತ್ಯವಾಗಿರುವ ಸಂದರ್ಭದಲ್ಲಿ ಹೆಸ್ಕಾಂ ಸಂಜೆ 6ರಿಂದ 10ರವರೆಗೆ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಂದರೆ ಆಗುತ್ತಿದೆ ಮತ್ತು ರೈತರಿಗೆ ಸಹ ನಷ್ಟವಾಗುತ್ತಿದೆ. ಇದಕ್ಕೆ ವಿರೋಧವಾಗಿ ನೇಗಿಲಯೋಗಿ ರೈತ ಸುರಕ್ಷಾ ಸಂಘಟನೆಯಿಂದ ಹೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ರೈತರು ತಿಳಿಸಿದಂತೆ, ಕೃಷಿ ಭೂಮಿಯಲ್ಲಿ ಅಳವಡಿಸಿರುವ ಟ್ರಾನ್ಸ್‌ಫಾರ್ಮರ್ (ಟಿ.ಸಿ) ಗಳು ಓವರ್ ಲೋಡ್ ಆಗುತ್ತಿವೆ. 25 ಕೆ.ವಿ. ಯಿಂದ 100 ಕೆ.ವಿ. ಟಿ.ಸಿ. ಗೆ ಬದಲಾಯಿಸಬೇಕು ಎಂಬುದು ಅವರ ಒತ್ತಾಯ. ಅಲ್ಲದೆ, ಹಲವಾರು ವಿದ್ಯುತ್ ಕಂಬಗಳು ಹಳೆಯದು ಮತ್ತು ಕೊಳೆಯಾಗಿದೆ. ಅವುಗಳನ್ನು ತಕ್ಷಣ ಬದಲಾಯಿಸಬೇಕು ಎಂದು ಅವರು ಹೇಳಿದರು.

ಖಾನಾಪುರ ತಾಲ್ಲೂಕಿನಲ್ಲಿ 1 ಲಕ್ಷಕ್ಕೂ ಅಧಿಕ ಮನೆಗಳಿದ್ದು, ಇಲ್ಲಿ ಕೇವಲ ಒಂದು ಉಪವಿಭಾಗ ಮಾತ್ರ ಇದೆ. ಲಿಂಗನಮಠದಿಂದ ಖಾನಾಪುರಕ್ಕೆ ರೈತರು ಪ್ರಯಾಣಿಸುವಾಗ ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ಬಿಡಿಯಲ್ಲಿ ಹೊಸ ಉಪವಿಭಾಗ ಮಂಜೂರು ಮಾಡಬೇಕು ಎಂಬುದು ಅವರ ಬೇಡಿಕೆ.

ತಾಲ್ಲೂಕಿನಲ್ಲಿ 198 ಪವರ್‌ಮ್ಯಾನ್ ಅಗತ್ಯವಿರುವಾಗ ಕೇವಲ 51 ಜನ ಮಾತ್ರ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಉಳಿದ 147 ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या