खानापूर

डोंगरगांव येथे श्री गणेश जयंतीनिमित्त विविध धार्मिक कार्यक्रमांचे आयोजन | ಡೊಂಗರ್‌ಗಾವ್‌ನಲ್ಲಿ ಶ್ರೀ ಗಣೇಶ ಜಯಂತಿ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ

खानापूर: सालाबाद प्रमाणे यंदाही मौजे डोंगरगांव येथे श्री गणेश जयंती उत्साहात साजरी करण्यात येणार आहे. यानिमित्त बुधवार, दिनांक 22/01/2026 रोजी विविध धार्मिक व सांस्कृतिक कार्यक्रमांचे आयोजन करण्यात आले आहे.

कार्यक्रमाची सुरुवात सकाळी 10:00 वाजता श्री गणेश मूर्तीच्या अभिषेकाने होईल. त्यानंतर दुपारी 12:00 वाजता गणहोम संपन्न होईल. गणहोमानंतर गावातील सुवासिनी व गणेशभक्त एकत्र येऊन पाळण्याचा कार्यक्रम पार पाडतील.

दुपारी 02:00 ते 03:00 या वेळेत भाविकांसाठी तीर्थप्रसाद व महाप्रसादाचे आयोजन करण्यात आले आहे. सायंकाळी 04:00 ते 05:30 या वेळेत गावातील वारकरी मंडळींचे भजन होणार आहे.

त्यानंतर सायंकाळी 06:00 ते 07:30 या वेळेत परमपूज्य कलावती आईंच्या सायंस्मरण भजन व प्रवचनाचा कार्यक्रम होईल.

रात्री 08:30 ते 10:30 या वेळेत मराठी मुलांची शाळा, डोंगरगांव येथील इयत्ता 7 वीच्या विद्यार्थ्यांचा निरोप समारंभ तसेच लहान मुलांचे सांस्कृतिक कार्यक्रम सादर करण्यात येणार आहेत.

तरी सर्व गणेशभक्तांनी व ग्रामस्थांनी या सर्व कार्यक्रमांना मोठ्या संख्येने उपस्थित राहून कार्यक्रमाचा लाभ घ्यावा, असे आवाहन आयोजकांतर्फे करण्यात आले आहे.


ಡೊಂಗರ್‌ಗಾವ್‌ನಲ್ಲಿ ಶ್ರೀ ಗಣೇಶ ಜಯಂತಿ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ

ಪ್ರತಿ ವರ್ಷದಂತೆ ಈ ವರ್ಷವೂ ಡೊಂಗರ್‌ಗಾವ್ ಗ್ರಾಮದಲ್ಲಿ ಶ್ರೀ ಗಣೇಶ ಜಯಂತಿಯನ್ನು ಭಕ್ತಿ ಭಾವದಿಂದ ಆಚರಿಸಲಾಗುತ್ತಿದೆ. ಈ ನಿಮಿತ್ತ ಬುಧವಾರ, ದಿನಾಂಕ 22/01/2026 ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮವು ಬೆಳಿಗ್ಗೆ 10:00 ಗಂಟೆಗೆ ಶ್ರೀ ಗಣೇಶ ಮೂರ್ತಿಗೆ ಅಭಿಷೇಕದೊಂದಿಗೆ ಪ್ರಾರಂಭವಾಗಲಿದೆ. ನಂತರ ಮಧ್ಯಾಹ್ನ 12:00 ಗಂಟೆಗೆ ಗಣಹೋಮ ನೆರವೇರಲಿದೆ. ಗಣಹೋಮದ ಬಳಿಕ ಗ್ರಾಮದಲ್ಲಿನ ಸುಮಂಗಲಿಯರು ಹಾಗೂ ಗಣೇಶ ಭಕ್ತರು ಸೇರಿ ಪಾಳ್ಣೆ ಕಾರ್ಯಕ್ರಮ ನಡೆಸಲಿದ್ದಾರೆ.

ಮಧ್ಯಾಹ್ನ 02:00 ರಿಂದ 03:00 ಗಂಟೆಯವರೆಗೆ ಭಕ್ತರಿಗೆ ತೀರ್ಥಪ್ರಸಾದ ಹಾಗೂ ಮಹಾಪ್ರಸಾದ ವಿತರಣೆ ನಡೆಯಲಿದೆ. ಸಂಜೆ 04:00 ರಿಂದ 05:30 ರವರೆಗೆ ಗ್ರಾಮದ ವಾರಕರಿ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಅನಂತರ ಸಂಜೆ 06:00 ರಿಂದ 07:30 ರವರೆಗೆ ಪರಮಪೂಜ್ಯ ಕಲಾವತಿ ಅಮ್ಮನವರ ಸಾಯಂಸ್ಮರಣ ಭಜನೆ ಹಾಗೂ ಪ್ರವಚನ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 08:30 ರಿಂದ 10:30 ರವರೆಗೆ ಡೊಂಗರ್‌ಗಾವ್ ಮರಾಠಿ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳ ವಿದಾಯ ಸಮಾರಂಭ ಹಾಗೂ ಪುಟಾಣಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಆದ್ದರಿಂದ ಎಲ್ಲ ಗಣೇಶ ಭಕ್ತರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या