खानापूर

चिगुळे येथील श्री दत्त महाराज पर्णकुटीचा वर्धापन सोहळा ४ एप्रिल रोजी; विविध धार्मिक कार्यक्रमांचे आयोजन | ಖಾನಾಪುರ ತಾಲೂಕಿನ ಚಿಗುಳೆಯಲ್ಲಿ ಏಪ್ರಿಲ್ 4 ರಂದು ಶ್ರೀ ದತ್ತ ಮಹಾರಾಜ ಪರ್ಣಕುಟಿಯ ವರ್ಧಂತ್ಯುತ್ಸವ

खानापूर: तालुक्यातील चिगुळे येथील जागृत देवस्थान श्री क्षेत्र माउली देवीच्या पावन भूमीत असलेल्या श्री दत्त महाराज (दक्षणनाथजी महाराज) यांच्या पर्णकुटीचा वर्धापन सोहळा शनिवार, दिनांक ४ एप्रिल २०२६ रोजी अत्यंत उत्साहात संपन्न होणार आहे. वैशाख कृष्ण पक्षाच्या मुहूर्तावर आयोजित या सोहळ्यासाठी बेळगाव, खानापूर आणि गोवा भागातील भाविकांमध्ये मोठा उत्साह पाहायला मिळत आहे.

दिवसभराची धार्मिक रूपरेषा

​या उत्सवाचे औचित्य साधून विविध कार्यक्रमांचे आयोजन करण्यात आले आहे. सकाळी ११:०० वाजता श्री क्षेत्र माउलीदेवीस अभिषेक व पूजा करण्यात येईल. दुपारी १२:०० वाजता श्री सत्यनारायण महापूजा, आरती व तीर्थप्रसाद होईल. त्यानंतर दुपारी १२:०० ते २:०० या वेळेत ह.भ.प. बाबुराव पाटील महाराज (मु. माचिगड) यांचे सुश्राव्य कीर्तन रंगणार आहे. दुपारी २:०० वाजता उपस्थित सर्व भाविकांसाठी महाप्रसादाचे आयोजन करण्यात आले आहे.

भजन आणि हरिजागर

​दुपारच्या सत्रात भक्तीमय वातावरणात भर घालण्यासाठी चिगुळे व पारवाड भजनी मंडळ (हब्बनहट्टी) यांच्याकडून ‘हरिजागर’ करण्यात येईल. तसेच बैलूर भजनी मंडळाच्या भजनाचा कार्यक्रमही भाविकांना अनुभवता येणार आहे.

प्रमुख संत-महंतांची उपस्थिती

​या सोहळ्याला आध्यात्मिक क्षेत्रातील मान्यवर दक्ष नाथजी, गुरुपीर भयंकर नाथजी (डोंगर गांव मठ) आणि दादा मठ महेंद्र नाथजी यांची वंदनीय उपस्थिती लाभणार आहे.

पंचक्रोशीतील देवस्थाने आणि गावांचा सहभाग

​या कार्यक्रमासाठी परिसरातील अनेक मानकरी आणि पंच मंडळी निमंत्रित आहेत. यात प्रामुख्याने:

  • देवस्थाने: श्री क्षेत्र माउली देवस्थान (चिगुळे, कणकुंबी, कोदाळी, केंद्र), कलस गाडा आणि गुळंब देवस्थान.
  • सहभागी गावे: कोलीक, तळावडे, बेटणे, चिखले, हुळंद, मान, चोर्ला, पारवाड, गोल्याळी, आमटे, म्हाळुंगे, कालमणी, ओलमणी, तोराळी, देवाचीहट्टी, कापोली, कबनाळी, जांबोटी, वडगांव, जामगांव, नंदगड, कसबा नंदगड, हट्टी आमगांव, सुरल, सत्तरी (गोवा), आणि चापोली.

श्री दत्त महाराज पर्णकुटी, म्हारकी चिगुळे यांच्या वतीने या मंगलमय सोहळ्याचे निमंत्रण देण्यात आले असून, सर्व भाविकांनी बहुसंख्येने उपस्थित राहून दर्शनाचा व महाप्रसादाचा लाभ घ्यावा, असे आवाहन करण्यात आले आहे. अधिक माहितीसाठी ९४८२४५९२८६ या क्रमांकावर संपर्क साधता येईल.

ಖಾನಾಪುರ ತಾಲೂಕಿನ ಚಿಗುಳೆಯಲ್ಲಿ ಏಪ್ರಿಲ್ 4 ರಂದು ಶ್ರೀ ದತ್ತ ಮಹಾರಾಜ ಪರ್ಣಕುಟಿಯ ವರ್ಧಂತ್ಯುತ್ಸವ

ಖಾನಾಪುರ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಚಿಗುಳೆಯಲ್ಲಿ ನೆಲೆಸಿರುವ ಜಾಗೃತ ದೇವಸ್ಥಾನ ಶ್ರೀ ಕ್ಷೇತ್ರ ಮೌಲಿ ದೇವಿಯ ಸನ್ನಿಧಿಯಲ್ಲಿರುವ, ಶ್ರೀ ದತ್ತ ಮಹಾರಾಜರ (ದಕ್ಷಿಣನಾಥಜೀ ಮಹಾರಾಜರು) ಪರ್ಣಕುಟಿಯ ವರ್ಧಂತ್ಯುತ್ಸವವು ಶನಿವಾರ, ಏಪ್ರಿಲ್ 4, 2026 ರಂದು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಜರುಗಲಿದೆ.

ಧಾರ್ಮಿಕ ಕಾರ್ಯಕ್ರಮಗಳ ವಿವರ:

​ಈ ಪುಣ್ಯದಿನದ ಅಂಗವಾಗಿ ದೇವಸ್ಥಾನದಲ್ಲಿ ದಿನವಿಡೀ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ಹಮ್ಮಿಕೊಳ್ಳಲಾಗಿದೆ:

  • ಬೆಳಿಗ್ಗೆ 11:00ಕ್ಕೆ: ಶ್ರೀ ಕ್ಷೇತ್ರ ಮೌಲಿ ದೇವಿಗೆ ವಿಶೇಷ ಅಭಿಷೇಕ ಮತ್ತು ಪೂಜೆ.
  • ಮಧ್ಯಾಹ್ನ 12:00ಕ್ಕೆ: ಶ್ರೀ ಸತ್ಯನಾರಾಯಣ ಮಹಾಪೂಜೆ, ಆರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ.
  • ಮಧ್ಯಾಹ್ನ 12:00ರಿಂದ 2:00ರವರೆಗೆ: ಹ.ಭ.ಪ. ಬಾಬುರಾವ್ ಪಾಟೀಲ್ ಮಹಾರಾಜ್ (ಮಾಚಿಗಡ) ಅವರಿಂದ ಕೀರ್ತನೆ.
  • ಮಧ್ಯಾಹ್ನ 2:00ಕ್ಕೆ: ಭಕ್ತಾದಿಗಳಿಗೆ ಮಹಾಪ್ರಸಾದ ಸೇವೆ.
  • ಮಧ್ಯಾಹ್ನ 2:00ರ ನಂತರ: ಚಿಗುಳೆ ಮತ್ತು ಪಾರವಾಡ ಭಜನಾ ಮಂಡಳಿ ಹಬ್ಬನಹಟ್ಟಿ ಇವರಿಂದ ‘ಹರಿ ಜಾಗರ’ ಕಾರ್ಯಕ್ರಮ.

ಗಣ್ಯರ ಉಪಸ್ಥಿತಿ:

​ಈ ಮಂಗಲ ಕಾರ್ಯಕ್ರಮದಲ್ಲಿ ದಕ್ಷ ನಾಥಜೀ, ಗುರುಪೀರ್ ಭಯಂಕರ್ ನಾಥಜೀ (ಡೋಂಗರ ಗಾಂವ್ ಮಠ) ಮತ್ತು ದಾದಾ ಮಠ ಮಹೇಂದ್ರ ನಾಥಜೀ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಅಲ್ಲದೆ ಬೈಲೂರು ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮವೂ ಜರುಗಲಿದೆ.

ಭಾಗವಹಿಸಲಿರುವ ಗ್ರಾಮಸ್ಥರು ಮತ್ತು ಭಕ್ತಾದಿಗಳು:

​ಈ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಮೌಲಿ ದೇವಸ್ಥಾನದ (ಚಿಗುಳೆ, ಕಣಕುಂಬಿ, ಕೊಡಾಳಿ, ಕೇಂದ್ರ) ಪಂಚ ಮಂಡಳಿಗಳು ಸೇರಿದಂತೆ ಸುತ್ತಮುತ್ತಲಿನ ಕೋಲೀಕ, ತಳವಡೆ, ಬೆಟ್ಣೆ, ಚೋರ್ಲಾ, ಜಾಂಬೋಟಿ, ನಂದಗಡ, ಗೋವಾದ ಸತ್ತರಿ ಹಾಗೂ ಬೆಳಗಾವಿ ಜಿಲ್ಲೆಯ ವಿವಿಧ ಗ್ರಾಮಗಳ ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ.

​ಶ್ರೀ ದತ್ತ ಮಹಾರಾಜ ಪರ್ಣಕುಟಿ ಮ್ಹಾರಕಿ ಚಿಗುಳೆ ವತಿಯಿಂದ ಸಮಸ್ತ ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಬೇಕೆಂದು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9482459286 ಸಂಖ್ಯೆಯನ್ನು ಸಂಪರ್ಕಿಸಬಹುದು.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या