खानापूर

बसमध्ये गळफास! 57 वर्षीय कर्मचाऱ्याच्या आत्महत्येने खळबळ

ಬಸ್ ನಲ್ಲಿಯೇ ನೇಣು ಬಿಗಿದುಕೊಂಡು ಮೆಕಾನಿಕಲ್ ಸಿಬ್ಬಂದಿಯ ಆತ್ಮಹತ್ಯೆ!

बेळगांव:  मध्यवर्ती बसस्थानकातील डेपो 01 मध्ये एका 57 वर्षीय कर्मचाऱ्याने आत्महत्या केल्याची घटना घडली आहे.  अळनावर-इटगीकॉस-बेळगांव बोर्ड लावलेल्या बसच्या आतील लोखंडी दांड्याला दोरी बांधून मेकॅनिकल कर्मचाऱ्याने आत्महत्या केली.

मूळचे धारवाडचे आणि सध्या बेलगाव गांधी नगरमध्ये राहणारे के. टी. कमडोळी (वय 57) यांचे निधन झाले आहे. ते गेल्या 33 वर्षांपासून परिवहन विभागात मेकॅनिकल कर्मचारी म्हणून कार्यरत होते.

कामाची वेळ संपूनही ते घरी न गेल्याने सहकाऱ्यांना संशय आला. त्यानंतर बसमध्ये शोधाशोध केली असता त्यांचा मृतदेह आढळला.

कमडोळी हे पाठदुखीने त्रस्त होते. त्यांनी हलकं काम द्या, अशी मागणी परिवहन विभागाकडे केली होती. मात्र, वरिष्ठ अधिकाऱ्यांनी त्यांना जड टायरच्या कामासाठी नियुक्त केलं होतं.

ड्युटी बदलून द्या, अशी विनंती त्यांनी केली होती, पण अधिकाऱ्यांनी दुर्लक्ष केल्याचा आरोप आहे. त्यामुळे ते मानसिक तणावाखाली होते आणि अखेर आत्महत्येचा मार्ग स्वीकारला, असा संशय व्यक्त केला जात आहे.

वरिष्ठ अधिकाऱ्यांनी मानसिक छळ केल्याचा कुटुंबीयांनी आरोप केला आहे. ही घटना मार्केट पोलीस ठाण्याच्या हद्दीत घडली.

मार्केट पोलीस ठाण्याचे पीएसआय विठ्ठल हावण्णावर घटनास्थळी दाखल झाले असून त्यांनी तपास सुरू केला आहे.

घटनास्थळी कुटुंबीयांचा आक्रोश गगनभेदी झाला असून, या आत्महत्येमागील नेमके कारण काय, याचा तपास पोलिसांकडून सुरू आहे.

Belgavi bus depo employee suicide

Belgaum bus depot

ಬಸ್ ನಲ್ಲಿಯೇ ನೇಣು ಬಿಗಿದುಕೊಂಡು ಮೆಕಾನಿಕಲ್ ಸಿಬ್ಬಂದಿಯ ಆತ್ಮಹತ್ಯೆ!

ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಡಿಪೋ 01ರಲ್ಲಿ ಘಟನೆ

ಬಸ್‌ನ ಒಳಭಾಗದ ಕಬ್ಬಿನ ಸೆಳೆಗೆ ಹಗ್ಗಕಟ್ಟಿ ಮೆಕಾನಿಕಲ್ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂಲತಃ ಧಾರವಾಡದವರಾಗಿದ್ದ ಹಾಗೂ ಪ್ರಸ್ತುತ ಬೆಳಗಾವಿಯ ಗಾಂಧಿನಗರದಲ್ಲಿ ವಾಸಿಸುತ್ತಿದ್ದ ಕೆ.ಟಿ. ಕಮಡೊಳ್ಳಿ (57) ಸಾವನ್ನಪ್ಪಿದ್ದಾರೆ. ಅವರು 33 ವರ್ಷಗಳಿಂದ ಸಾರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಕಳೆದ ರಾತ್ರಿ ಕೆಲಸ ಮುಗಿಸಿದರೂ ಮನೆಗೆ ಹೋಗದಿದ್ದಾಗ ಸಹೋದ್ಯೋಗಿಗಳು ಹುಡುಕಾಟ ನಡೆಸಿದರು. ನಂತರ ಬಸ್‌ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಪಿಠದ ನೋವಿನಿಂದ ಬಳಲುತ್ತಿದ್ದ ಕಮಡೊಳ್ಳಿ ಹಗುರವಾದ ಕೆಲಸಕ್ಕೆ ಬದಲಾವಣೆ ಮಾಡಿಸುವಂತೆ ಮೇಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ, ಅಧಿಕಾರಿಗಳು ಗಮನಹರಿಸದೇ, ಜಡ ಟಾಯರ್ ಕೆಲಸಕ್ಕೆ ನಿಯೋಜಿಸಿದ್ದರು.

ಅವರು ಅತ್ಯಧಿಕ ಕೆಲಸದ ಹೊರೆ ತಾಳಲಾಗದೆ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಮೆಕಾನಿಕಲ್ ಸಿಬ್ಬಂದಿಗೆ ಅಧಿಕಾರಿ ಮಟ್ಟದಿಂದ ಮಾನಸಿಕ ಕಿರುಕುಳ ನೀಡಲಾಗಿತ್ತು ಎಂಬ ಕೂಟುಂಬಿಕರ ಗಂಭೀರ ಆರೋಪ ಮಾಡಿದ್ದಾರೆ.

ಈ ಘಟನೆ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪಿಎಸ್ಐ ವಿಠ್ಠಲ ಹಾವನ್ನವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆಯ ನಂತರ ಕೂಟುಂಬಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಆತ್ಮಹತ್ಯೆಯ ಹಿಂದೆ ನಿಜವಾದ ಕಾರಣ ಏನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Back to top button
अल्लू अर्जुन याला का अटक झाली? महाराष्ट्राच्या आराध्य दैवताचा पुतळा कसा कोसळला? कारण अनंत गांवकर अबनाळी यांचे यश, 2 लाखाचे बक्षीस खानापूर तालुक्यातील खराब रस्ते