खानापूर

खानापुरात रेशन तांदळाचा काळाबाजार उघड;  एकास अटक, वाहन जप्त | ಖಾನಾಪುರದಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ ಪತ್ತೆ; 230 ಕೆಜಿ ಅಕ್ಕಿ ಜಪ್ತಿ!

खानापूर (प्रतिनिधी): शासनाच्या ‘अन्नभाग्य’ योजनेंतर्गत गरिबांना वितरित करण्यात येणाऱ्या रेशनच्या तांदळाची बेकायदेशीर साठवणूक आणि विक्री करणाऱ्या एका तरुणाला खानापूर पोलिसांनी अटक केली आहे. या कारवाईत पोलिसांनी २३० किलो तांदूळ आणि वाहतुकीसाठी वापरण्यात आलेले ओमनी वाहन जप्त केले आहे.

नेमकी घटना काय?

​खानापूर पोलिसांनी दिलेल्या माहितीनुसार, संशयित आरोपी एजाज सिकंदर शिरसंगी (वय २५, रा. गांधीनगर, खानापूर) हा रेशनचा तांदूळ काळ्या बाजारात विकण्याच्या उद्देशाने घेऊन जात होता. अन्नभाग्य योजनेतील सुमारे ८,१२० रुपये किमतीचा २३२ किलो तांदूळ त्याने आपल्या ओमनी गाडीत (क्रमांक: GA 05 B 2720) भरला होता. खानापूरहून बेळगावकडे हा साठा नेत असताना पोलिसांनी सापळा रचला.

पोलिसी कारवाई

​मंगळवारी खानापूर येथील इंदिरानगर क्रॉस येथे पोलिसांनी संशयित वाहन अडवले. झडती घेतली असता त्यात तांदळाची पोती आढळून आली. रेशनचा तांदूळ स्वतःच्या फायद्यासाठी अवैधपणे विकण्याचा प्रयत्न केल्याप्रकरणी पोलिसांनी एजाजला ताब्यात घेतले. या प्रकरणी खानापूर पोलीस ठाण्यात ‘जीवनावश्यक वस्तू नियंत्रण कायद्यानुसार’ गुन्हा दाखल करण्यात आला आहे.

ಪಡಿತರ ಅಕ್ಕಿ ಅಕ್ರಮ ದಾಸ್ತಾನು: ಓರ್ವನ ಬಂಧನ

ಖಾನಾಪುರ ಪೊಲೀಸರ ಕಾರ್ಯಾಚರಣೆ; 230 ಕೆಜಿ ಅಕ್ಕಿ, ಓಮ್ನಿ ವಾಹನ ವಶ

ಖಾನಾಪುರ: ಬಡವರಿಗಾಗಿ ಸರ್ಕಾರ ಜಾರಿಗೆ ತಂದಿರುವ ‘ಅನ್ನಭಾಗ್ಯ’ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ, ಹೆಚ್ಚಿನ ಲಾಭಕ್ಕಾಗಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಯುವಕನನ್ನು ಖಾನಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 230 ಕೆಜಿ ಅಕ್ಕಿ ಮತ್ತು ಸಾಗಾಟಕ್ಕೆ ಬಳಸುತ್ತಿದ್ದ ಓಮ್ನಿ ವಾಹನವನ್ನು ಜಪ್ತಿ ಮಾಡಲಾಗಿದೆ.

ಪ್ರಕರಣದ ವಿವರ:

ಬಂಧಿತ ಆರೋಪಿಯನ್ನು ಖಾನಾಪುರ ತಾಲೂಕಿನ ಗಾಂಧಿನಗರದ ಮೊದಲ ಕ್ರಾಸ್ ನಿವಾಸಿ ಐಜಾಜ್ ಸಿಕಂದರ್ ಶಿರಸಂಗಿ (25) ಎಂದು ಗುರುತಿಸಲಾಗಿದೆ. ಈತನು ಸರ್ಕಾರದಿಂದ ವಿತರಿಸಲಾಗುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ, ಖಾನಾಪುರದಿಂದ ಬೆಳಗಾವಿಗೆ ಸಾಗಿಸಲು ಯತ್ನಿಸುತ್ತಿದ್ದನು.

ಕಾರ್ಯಾಚರಣೆ ನಡೆದದ್ದು ಹೀಗೆ:

ಮಂಗಳವಾರ ಖಾನಾಪುರದ ಇಂದಿರಾನಗರ ಕ್ರಾಸ್ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ, ಸಂಶಯಾಸ್ಪದವಾಗಿ ಬಂದ ಓಮ್ನಿ ವಾಹನವನ್ನು (ನಂಬರ್: GA 05 B 2720) ತಡೆದು ನಿಲ್ಲಿಸಿದರು. ವಾಹನವನ್ನು ಪರಿಶೀಲಿಸಿದಾಗ ಅಂದಾಜು 8,120 ರೂ. ಮೌಲ್ಯದ 232 ಕೆಜಿ ಪಡಿತರ ಅಕ್ಕಿ ಪತ್ತೆಯಾಗಿದೆ. ಕೂಡಲೇ ಪೊಲೀಸರು ಅಕ್ಕಿ ಸಮೇತ ವಾಹನವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या