खानापूर

खानापूर: डॉ. आंबेडकर ब्रिगेड पदाधिकाऱ्यांचा पदग्रहण सोहळा उत्साहात | ಖಾನಾಪೂರ ಡಾ. ಅಂಬೇಡ್ಕರ್ ಬ್ರಿಗೇಡ್’ನ ಪದಾಧಿಕಾರಿಗಳಿಂದ ಪದಗ್ರಹಣ

खानापूर: येथे नव्याने कार्यास सुरुवात केलेल्या डॉ. आंबेडकर ब्रिगेड च्या तालुका पदाधिकाऱ्यांचा पदग्रहण समारंभ मोठ्या उत्साहात पार पडला.

कार्यक्रमाच्या प्रारंभी खानापूर मधून मिरवणुकीचे आयोजन करण्यात आले. मिरवणूक शिवस्मारक चौकात पोहोचल्यावर पदाधिकाऱ्यांनी छत्रपती शिवाजी महाराजांच्या पुतळ्यास पुष्पहार अर्पण करून जयघोष केला.

यानंतर मुख्य पदग्रहण सोहळा पार पडला. या वेळी खानापूरचे डिसीसी बँक संचालक व माजी आमदार अरविंद पाटील यांचा विशेष सत्कार करण्यात आला.

कार्यक्रमात डॉ. आंबेडकर ब्रिगेड चे तालुका पदाधिकारी, सदस्य तसेच अनेक कार्यकर्ते मोठ्या संख्येने उपस्थित होते.

ಖಾನಾಪೂರ ಡಾ. ಅಂಬೇಡ್ಕರ್ ಬ್ರಿಗೇಡ್’ನ ಪದಾಧಿಕಾರಿಗಳಿಂದ ಪದಗ್ರಹಣ

ಖಾನಾಪೂರದಲ್ಲಿ ನೂತನವಾಗಿ ಕಾರ್ಯಾರಂಭಿಸಿದ ಡಾ. ಅಂಬೇಡ್ಕರ್ ಬ್ರಿಗೇಡ್’ನ ತಾಲೂಕಾ ಪದಾಧಿಕಾರಿ ಪದಗ್ರಹಣ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಖಾನಾಪೂರದಲ್ಲಿ ನೂತನವಾಗಿ ಕಾರ್ಯಾರಂಭಿಸಿದ ಡಾ. ಅಂಬೇಡ್ಕರ್ ಬ್ರಿಗೇಡ್’ನ ತಾಲೂಕಾ ಪದಾಧಿಕಾರಿ ಪದಗ್ರಹಣ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಮೊದಲಿಗೆ ಗ್ರಾಮದಲ್ಲಿ ಭವ್ಯ ಮೆರವಣಿಗೆಯನ್ನು ನಡೆಸಲಾಯಿತು. ಶಿವಸ್ಮಾರಕ ವೃತ್ತಕ್ಕೆ ತಲುಪಿದ ಪದಾಧಿಕಾರಿಗಳು ಛತ್ರಪತಿ ಶಿವಾಜೀ ಮಹಾರಾಜ ಮೂರ್ತಿಗೆ ಮಾರ್ಲಾಪಣೆ ಮಾಡಿ ಜಯಘೋಷಗಳನ್ನು ಕೂಗಿದರು.
ನಂತರ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಖಾನಾಪೂರದ ಮಾಜಿ ಶಾಸಕ ಅರವಿಂದ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಡಾ. ಅಂಬೇಡ್ಕರ್ ಬ್ರಿಗೇಡ್’ನ ತಾಲೂಕಾ ಪದಾಧಿಕಾರಿ ಮತ್ತು ಸದಸ್ಯರು ಭಾಗಿಯಾಗಿದ್ಧರು. 

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या