खानापूर

चापगाव येथील युवकावर काळाचा घाला,वंटमुरी घाटात अपघाती मृत्यू |  ಭೀಕರ ಅಪಘಾತ: ಚಾಪಗಾಂವ್ ಯುವಕ ಶ್ರೀಧರ ಪಾಟೀಲ ದುರ್ಮರಣ

खानापूर: नवरात्रीसाठी गावी आलेला आणि परत कामावर इचलकरंजी येथे जात असताना चापगाव येथील एका तरुणाचा वंटमुरी घाटात अपघाती मृत्यू झाल्याची दुर्दैवी घटना आज, बुधवार १ ऑक्टोबर २०२५ रोजी पहाटे घडली.

​मिळालेल्या माहितीनुसार, श्रीधर निंगाप्पा पाटील (वय ३०) हा गवंडी कामगार इचलकरंजी येथे राहत होता. नवरात्रीसाठी तो आपल्या चापगाव गावी आला होता. पूजा विधी आटोपून तो आज पहाटे ५:३० वाजता दुचाकीवरून इचलकरंजी येथील कामावर परत जाण्यासाठी निघाला होता.

​वंटमुरी घाटात असताना, एका अज्ञात वाहनाने त्याच्या दुचाकीला पाठीमागून जोरदार धडक दिली. या अपघातात श्रीधर पाटील यांचा जागीच मृत्यू झाला. श्रीधरचा विवाह दोन वर्षांपूर्वी झाला होता. त्याच्या पश्चात पत्नी, आई-वडील आणि लहान भाऊ असा परिवार आहे.

या अपघाताची नोंद काकती पोलीस स्थानकात करण्यात आली आहे. पोलिसांनी घटनास्थळी पंचनामा करून मृतदेह बेळगाव येथील सिव्हिल रुग्णालयात उत्तरीय तपासणीसाठी पाठवला आहे. तपासणीनंतर मृतदेह नातेवाईकांच्या ताब्यात देण्यात येईल आणि त्यानंतर चापगाव येथे श्रीधर पाटील यांच्यावर अंत्यसंस्कार करण्यात येणार आहेत.

ಖಾನಾಪುರ; ನವರಾತ್ರಿಗಾಗಿ ತಮ್ಮ ಊರಿಗೆ ಬಂದಿದ್ದ ಖಾನಾಪುರ ತಾಲೂಕಿನ ಚಾಪಗಾಂವ್ ಗ್ರಾಮದ ಯುವಕನೊಬ್ಬನು ಮತ್ತೆ ಇಚಲಕರಂಜಿಯಲ್ಲಿರುವ ತನ್ನ ಕೆಲಸಕ್ಕೆ ಹಾಜರಾಗಲು ಹೋಗುತ್ತಿದ್ದಾಗ, ಇಂದು ಬುಧವಾರ, ಅಕ್ಟೋಬರ್ 1, 2025 ರಂದು ಮುಂಜಾನೆ 5:30 ರ ಸುಮಾರಿಗೆ ವಂಟಮೂರಿ ಘಾಟ್‌ನಲ್ಲಿ ಆತನ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ನಡೆದಿದೆ.
ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಹೀಗಿದೆ: ಚಾಪಗಾಂವ್ ಗ್ರಾಮದ ಯುವಕ ಶ್ರೀಧರ ನಿಂಗಪ್ಪ ಪಾಟೀಲ (ವಯಸ್ಸು 30 ವರ್ಷ) ಅವರು ಮೇಸ್ತ್ರಿ ಕೆಲಸಕ್ಕಾಗಿ ಇಚಲಕರಂಜಿ ಎಂಬಲ್ಲಿ ವಾಸಿಸುತ್ತಿದ್ದರು. ನವರಾತ್ರಿ ಹಬ್ಬದ ನಿಮಿತ್ತ ಅವರು ತಮ್ಮ ಗ್ರಾಮಕ್ಕೆ ಬಂದಿದ್ದರು. ನವರಾತ್ರಿ ಪೂಜಾ ವಿಧಿಗಳನ್ನು ಮುಗಿಸಿ, ಮತ್ತೆ ಇಚಲಕರಂಜಿಯಲ್ಲಿರುವ ತಮ್ಮ ಕೆಲಸಕ್ಕೆ ತೆರಳಲು ಇಂದು ಬುಧವಾರ, ಅಕ್ಟೋಬರ್ 1 ರಂದು ಮುಂಜಾನೆ ಹೊರಟಿದ್ದರು.
ವಂಟಮೂರಿ ಘಾಟ್‌ನಲ್ಲಿ ಮುಂಜಾನೆ 5:30 ರ ಸುಮಾರಿಗೆ ಅಪರಿಚಿತ ವಾಹನವೊಂದು ಅವರ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಕಾರಣ, ಶ್ರೀಧರ ಪಾಟೀಲ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಶ್ರೀಧರ ಅವರ ವಿವಾಹವು ಎರಡು ವರ್ಷಗಳ ಹಿಂದೆ ನಡೆದಿತ್ತು. ಅವರು ತಮ್ಮ ಪತ್ನಿ, ತಾಯಿ, ತಂದೆ ಮತ್ತು ತಮ್ಮನನ್ನು ಅಗಲಿದ್ದಾರೆ.
ಈ ಅಪಘಾತದ ಬಗ್ಗೆ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳ ಮಹಜರು ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಸಿವಿಲ್ ಆಸ್ಪತ್ರೆಗೆ ತಂದಿದ್ದಾರೆ. ಮರಣೋತ್ತರ ಪರೀಕ್ಷೆ ಮುಗಿದ ನಂತರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು. ನಂತರ ಚಾಪಗಾಂವ್ ಗ್ರಾಮದಲ್ಲಿ ಶ್ರೀಧರ ಪಾಟೀಲ ಅವರ ಅಂತ್ಯಸಂಸ್ಕಾರ ನಡೆಯಲಿದೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या