नेरसे येथे ‘जय मल्हार क्रिकेट टूर्नामेंट 2026’ चे भव्य आयोजन, 22 फेब्रुवारीपूर्वी नोंदणी करा | ನೆರಸೆ ಗ್ರಾಮದಲ್ಲಿ ಕ್ರಿಕೆಟ್ ಕ್ರೀಡಾಪ್ರಿಯರಿಗೆ ಮಹೋತ್ಸವ
नेरसे: येथे जय मल्हार क्रिकेट टीमच्या वतीने ‘जय मल्हार क्रिकेट टूर्नामेंट 2026’ चे भव्य आयोजन करण्यात आले आहे. ही स्पर्धा 28 फेब्रुवारी ते 4 मार्च या कालावधीत पार पडणार आहे.
स्पर्धेत विजेत्या संघाला ₹31,000 रोख पारितोषिक देण्यात येणार असून या पारितोषिकाचे प्रायोजक आमदार श्री. विठ्ठल सोमण्णा हलगेकर (खानापूर) आहेत. ट्रॉफी प्रायोजक म्हणून श्री. अशोक रामचंद्र देसाई (माजी TP सदस्य, खानापूर) यांचे योगदान आहे. उपविजेत्या संघाला ₹20,001 रोख पारितोषिक देण्यात येणार असून त्याचेही प्रायोजक श्री. विठ्ठल सोमण्णा हलगेकर आहेत. द्वितीय क्रमांकाच्या ट्रॉफीसाठी हरीश नागराज शिलवंत (रिअल इस्टेट व्यावसायिक) यांनी प्रायोजकत्व दिले आहे.
स्पर्धेसाठी प्रवेश फी ₹2600 ठेवण्यात आली आहे. इच्छुक संघांनी 22 फेब्रुवारीपूर्वी ₹1000 आगाऊ रक्कम भरून नोंदणी करणे आवश्यक आहे. खेळाडू एकाच गावातील असणे बंधनकारक असून आधार कार्ड अनिवार्य राहील. थ्रो बॉलिंगला परवानगी नसून स्पर्धेत 4 गट असतील. प्रत्येक दिवशी एक संघ उपांत्य फेरीसाठी पात्र ठरणार आहे.

वैयक्तिक उत्कृष्ट कामगिरी करणाऱ्या खेळाडूंनाही विशेष पारितोषिके जाहीर करण्यात आली आहेत. सर्वोत्तम गोलंदाज आणि सर्वोत्तम फलंदाज यांना प्रत्येकी ₹1000 व ट्रॉफी देण्यात येईल. मॅन ऑफ द सिरीजसाठी ₹1500 व ट्रॉफी देण्यात येणार आहे. प्रत्येक सामन्यातील मॅन ऑफ द मॅचसाठीही विशेष पारितोषिक ठेवण्यात आले आहे.
या स्पर्धेसाठी विविध मान्यवरांनी प्रायोजकत्व स्वीकारले आहे. बॉल प्रायोजक म्हणून श्री. नितीन एल. देसाई, श्री. सुभाष व्ही. नातावडी, श्री. जितेंद्र देतगौरिकर आणि श्री. संपाना हनबर यांचा सहभाग आहे. बॅट प्रायोजक म्हणून दिपराज चौगुले (गोवा) तर स्टंप प्रायोजक म्हणून श्री. तानाजी हनबर यांनी सहकार्य केले आहे.
अधिक माहितीसाठी व नोंदणीसाठी 7406148190, 9131645075, 8105980825, 8970602753 आणि 8329391480 या क्रमांकांवर संपर्क साधावा, असे आवाहन आयोजकांकडून करण्यात आले आहे.
ನೆರಸೆ ಗ್ರಾಮದಲ್ಲಿ ಜಯ ಮಲ್ಹಾರ್ ಕ್ರಿಕೆಟ್ ತಂಡದ ವತಿಯಿಂದ ‘ಜಯ ಮಲ್ಹಾರ್ ಕ್ರಿಕೆಟ್ ಟೂರ್ನಾಮೆಂಟ್ 2026’ ಅನ್ನು ಭರ್ಜರಿಯಾಗಿ ಆಯೋಜಿಸಲಾಗಿದೆ. ಫೆಬ್ರವರಿ 28ರಿಂದ ಮಾರ್ಚ್ 4ರವರೆಗೆ ನಡೆಯಲಿರುವ ಈ ಪಂದ್ಯಾವಳಿಯು ಸ್ಥಳೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿದೆ.
ಟೂರ್ನಾಮೆಂಟ್ಗೆ ಪ್ರವೇಶ ಶುಲ್ಕ ₹2600 ನಿಗದಿಪಡಿಸಲಾಗಿದೆ. ಭಾಗವಹಿಸಲು ಇಚ್ಛಿಸುವ ತಂಡಗಳು ಫೆಬ್ರವರಿ 22ರೊಳಗೆ ₹1000 ಮುಂಗಡ ಹಣ ಪಾವತಿಸಿ ನೋಂದಣಿ ಮಾಡಿಸಬೇಕು. ಆಟಗಾರರು ಒಂದೇ ಗ್ರಾಮದವರಾಗಿರಬೇಕು ಹಾಗೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ತ್ರೋ ಬೌಲಿಂಗ್ಗೆ ಅವಕಾಶ ಇರುವುದಿಲ್ಲ. ಒಟ್ಟು 4 ಗುಂಪುಗಳಲ್ಲಿ ಪಂದ್ಯಗಳು ನಡೆಯಲಿದ್ದು, ಪ್ರತಿದಿನ ಒಂದು ತಂಡ ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ.
ಪ್ರಥಮ ಬಹುಮಾನವಾಗಿ ₹31,000 ನಗದು ಮತ್ತು ಟ್ರೋಫಿ ನೀಡಲಾಗುತ್ತದೆ. ಈ ಬಹುಮಾನವನ್ನು ಖಾನಾಪುರ ಕ್ಷೇತ್ರದ ಶಾಸಕರಾದ ಶ್ರೀ ವಿಠ್ಠಲ ಸೋಮಣ್ಣಾ ಹಲಗೆಕರ ಪ್ರಾಯೋಜಿಸಿದ್ದಾರೆ. ಟ್ರೋಫಿ ಪ್ರಾಯೋಜಕರಾಗಿ ಶ್ರೀ ಅಶೋಕ್ ರಾಮಚಂದ್ರ ದೇಸಾಯಿ (ಹಳೆಯ TP ಸದಸ್ಯ, ಖಾನಾಪುರ) ಸಹಕರಿಸಿದ್ದಾರೆ. ದ್ವಿತೀಯ ಬಹುಮಾನವಾಗಿ ₹20,001 ನಗದು ನೀಡಲಾಗುತ್ತದೆ. ಇದಕ್ಕೂ ಶ್ರೀ ವಿಠ್ಠಲ ಸೋಮಣ್ಣಾ ಹಲಗೆಕರ ಪ್ರಾಯೋಜಕರಾಗಿದ್ದಾರೆ. ದ್ವಿತೀಯ ಬಹುಮಾನದ ಟ್ರೋಫಿಯನ್ನು ರಿಯಲ್ ಎಸ್ಟೇಟ್ ಉದ್ಯಮಿ ಹರೀಶ ನಾಗರಾಜ ಶಿಲ್ವಂತ ಪ್ರಾಯೋಜಿಸಿದ್ದಾರೆ.
ವೈಯಕ್ತಿಕ ಪ್ರಶಸ್ತಿಗಳೂ ಘೋಷಿಸಲಾಗಿದೆ. ಅತ್ಯುತ್ತಮ ಬೌಲರ್ ಹಾಗೂ ಅತ್ಯುತ್ತಮ ಬ್ಯಾಟ್ಸ್ಮನ್ರಿಗೆ ತಲಾ ₹1000 ಮತ್ತು ಟ್ರೋಫಿ ನೀಡಲಾಗುತ್ತದೆ. ‘ಮ್ಯಾನ್ ಆಫ್ ದ ಸೀರೀಸ್’ ಪ್ರಶಸ್ತಿಗೆ ₹1500 ಮತ್ತು ಟ್ರೋಫಿ ನೀಡಲಾಗುತ್ತದೆ. ಪ್ರತಿ ಪಂದ್ಯದಲ್ಲಿಯೂ ‘ಮ್ಯಾನ್ ಆಫ್ ದ ಮ್ಯಾಚ್’ ಪ್ರಶಸ್ತಿ ನೀಡಲಾಗುತ್ತದೆ.
ಬಾಲ್ ಪ್ರಾಯೋಜಕರಾಗಿ ಶ್ರೀ ನಿತಿನ್ ಎಲ್. ದೇಸಾಯಿ, ಶ್ರೀ ಸುಭಾಷ್ ವಿ. ನಾತಾವಾಡಿ, ಶ್ರೀ ಜಿತೇಂದ್ರ ದೇುತಗೌರಿಕರ್ ಹಾಗೂ ಶ್ರೀ ಸಂಪಾನಾ ಹನಬರ್ ಸಹಕರಿಸಿದ್ದಾರೆ. ಬ್ಯಾಟ್ ಪ್ರಾಯೋಜಕರಾಗಿ ದಿಪ್ರಾಜ್ ಚೌಗುಲೆ (ಗೋವಾ) ಹಾಗೂ ಸ್ಟಂಪ್ ಪ್ರಾಯೋಜಕರಾಗಿ ಶ್ರೀ ತನಾಜಿ ಹನಬರ್ ಸಹಕರಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 7406148190, 9131645075, 8105980825, 8970602753 ಹಾಗೂ 8329391480 ಈ ಸಂಖ್ಯೆಗಳನ್ನ ಸಂಪರ್ಕಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.
