खानापूर

सिगारेटचे पैसे मागितल्याने संताप; पानटपरी चालकावर प्राणघातक हल्ला | ಪಾನ್‌ಟಪರಿ ಚಾಲಕನ ಸಾವು ಪ್ರಕರಣ; ನಾಲ್ವರು ಆರೋಪಿಗಳು ಬಂಧನ

बोडकेनट्टी गावात सिगारेटच्या पैशाच्या क्षुल्लक कारणावरून झालेल्या वादातून पानटपरी चालकावर प्राणघातक हल्ला झाल्याची घटना मंगळवारी (3 फेब्रुवारी) रात्री घडली. उपचारासाठी रुग्णालयात नेत असताना पानटपरी चालकाचा मृत्यू झाला.

मृत व्यक्तीचे नाव यल्लप्पा दुर्गप्पा नाईक (वय 48) असून ते बोडकेनट्टी गावचे रहिवासी होते आणि पानटपरी चालवत होते.

या प्रकरणात चार आरोपींना अटक करण्यात आली असल्याची माहिती शहर पोलीस आयुक्त भूषण बोरसे यांनी दिली. गुरुवारी बेळगाव येथे पत्रकारांशी बोलताना त्यांनी सांगितले की, या प्रकरणात कडोली गावातील प्रज्वल रामचंद्र पाटील (22), निखिल महेश चौगुले (22), विवेक राजेंद्र चौगुले (22) आणि श्रीधर रतन पाटील (21) यांना अटक करण्यात आली आहे.

पोलिसांच्या माहितीनुसार, आरोपी दड्डी–मोहनगा यात्रेला जाऊन परत येत असताना मद्यपान केले होते. वाटेत सिगारेट खरेदीसाठी त्यांनी यल्लप्पा नाईक यांच्या पानटपरीवर थांबले. सिगारेटचे पैसे मागितल्यावर वाद झाला आणि आरोपींनी त्यांच्यावर बेदम मारहाण केली.

या मारहाणीत यल्लप्पा नाईक गंभीर जखमी झाले. त्यांना तातडीने रुग्णालयात नेत असताना वाटेतच त्यांचा मृत्यू झाला. या घटनेप्रकरणी काकती पोलीस ठाण्यात गुन्हा दाखल करण्यात आला असून पुढील तपास सुरू आहे.

ಬೋಡಕೆನಟ್ಟಿಯಲ್ಲಿ ಸಿಗರೇಟು ಹಣದ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳातून ಪಾನ್‌ಟಪರಿ ಚಾಲಕರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವಾಗ ಅವರು ಮೃತಪಟ್ಟಿರುವ ಘಟನೆ ಫೆಬ್ರವರಿ 3ರ ಮಂಗಳವಾರ ರಾತ್ರಿ ನಡೆದಿದೆ.

ಮೃತಪಟ್ಟವರನ್ನು ಯಲ್ಲಪ್ಪ ದುರ್ಗಪ್ಪ ನಾಯಕ್ (48) ಎಂದು ಗುರುತಿಸಲಾಗಿದೆ. ಅವರು ಬೋಡಕೆನಟ್ಟಿ ಗ್ರಾಮದ ನಿವಾಸಿಯಾಗಿದ್ದು ಪಾನ್‌ಟಪರಿ ನಡೆಸುತ್ತಿದ್ದರು.

ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಅವರು ಈ ಕುರಿತು ಮಾಹಿತಿ ನೀಡಿದ್ದು, ಸಿಗರೇಟಿನ ವಿಚಾರದಲ್ಲಿ ನಡೆದ ಜಗಳದಿಂದ ದುರ್ಗಪ್ಪ ನಾಯಕ್ ಅವರ ಮೇಲೆ ಹಲ್ಲೆ ನಡೆಸಿ ಸಾವಿಗೆ ಕಾರಣವಾದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಕಡೋಲಿ ಗ್ರಾಮದ ಪ್ರಜ್ವಲ್ ರಾಮಚಂದ್ರ ಪಾಟೀಲ್ (22), ನಿಖಿಲ್ ಮಹೇಶ್ ಚೌಗಲೇ (22), ವಿವೇಕ ರಾಜೇಂದ್ರ ಚೌಗಲೇ (22) ಮತ್ತು ಶ್ರೀಧರ್ ರತನ ಪಾಟೀಲ್ (21) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ದಡ್ಡಿ–ಮೋಹನಗಾ ಜಾತ್ರೆಗೆ ಹೋಗಿ ಮರಳುವ ವೇಳೆ ಮದ್ಯಪಾನ ಮಾಡಿದ್ದು, ಮಾರ್ಗಮಧ್ಯೆ ಸಿಗರೇಟು ಖರೀದಿಸಲು ಪಾನ್‌ಟಪರಿಯಲ್ಲಿ ನಿಂತಿದ್ದರು. ಹಣ ಕೇಳಿದ್ದಕ್ಕೆ ಕೋಪಗೊಂಡು ಪಾನ್‌ಟಪರಿ ಚಾಲಕರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.

ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या