खानापूर

नर्सिंग विद्यार्थिनीची वसतीगृहात गळफासाने आत्महत्या

बेळगाव : गोकाक तालुक्यातील मल्लापूर येथील १९ वर्षीय सुमित्रा दुंडाप्पा गोकाक या नर्सिंग शिक्षण घेत असलेल्या विद्यार्थिनीने वसतीगृहात गळफास घेऊन आत्महत्या केली. हा प्रकार सोमवारी (दि. २२) सकाळी सदाशिवनगर येथील डॉ. बी. आर. आंबेडकर सरकारी वसतीगृहात उघडकीस आला.

सुमित्रा गोकाक नर्सिंग कॉलेजमध्ये शिक्षण घेत होती. नेहमीप्रमाणे ती सकाळी उठून आंघोळ करून नाश्ता करून आपल्या खोलीत गेली. त्यानंतर तिने आतून कडी लावून गळफास घेतला.

काही वेळानंतर वर्गमैत्रिणींनी दरवाजा ठोठावला. मात्र, प्रतिसाद न मिळाल्याने त्यांनी वॉर्डनला माहिती दिली. वॉर्डननी खिडकीतून पाहिले असता सुमित्राने आत्महत्या केल्याचे दिसून आले. तात्काळ एपीएमसी पोलिसांना कळविण्यात आले. पोलिसांनी घटनास्थळी पंचनामा करून पुढील तपास सुरू केला.

आत्महत्येचे कारण अद्याप स्पष्ट झालेले नाही. या प्रकरणी तिचे वडील दुंडाप्पा गोकाक यांनी फिर्याद दिली असून, पोलिस निरीक्षक उस्मान आवटी पुढील तपास करीत आहेत.


ನರ್ಸಿಂಗ್ ವಿದ್ಯಾರ್ಥಿನಿಯ ಆತ್ಮಹತ್ಯೆ : ವಸತಿಗೃಹದಲ್ಲಿ ಗಲ್ಲು ಬಿಗಿದುಕೊಂಡ ಘಟನೆ

ಬೆಳಗಾವಿ :
ಗೋಕಾಕ ತಾಲೂಕಿನ ಮಲ್ಲಾಪೂರ ಗ್ರಾಮದ ಮೂಲದ 19 ವರ್ಷದ ಸುಮಿತ್ರಾ ದುಂಡಪ್ಪ ಗೋಕಾಕ ಎಂಬ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿಯು ವಸತಿಗೃಹದಲ್ಲಿ ಗಲ್ಲು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ (22) ಬೆಳಗ್ಗೆ ಬೆಳಗಾವಿಯ ಸದಾಶಿವನಗರದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಸರ್ಕಾರಿ ವಸತಿಗೃಹದಲ್ಲಿ ಬೆಳಕಿಗೆ ಬಂದಿದೆ.

ಸಾಧಾರಣವಾಗಿ ಪ್ರತಿದಿನದಂತೆ ಸುಮಿತ್ರಾ ಸೋಮವಾರ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಉಪಾಹಾರ ಸೇವಿಸಿದ ನಂತರ ತನ್ನ ಕೊಠಡಿಗೆ ಹೋದಳು. ನಂತರ ಒಳಗಡೆ ಬೀಗ ಹಾಕಿಕೊಂಡು ಗಲ್ಲು ಬಿಗಿದುಕೊಂಡಳು.

ಸ್ವಲ್ಪ ಹೊತ್ತಿನ ಬಳಿಕ ಅವಳ ತರಗತಿ ಸ್ನೇಹಿತೆಯರು ಬಾಗಿಲು ತಟ್ಟಿದರು. ಆದರೆ ಪ್ರತಿಕ್ರಿಯೆ ಬರದ ಕಾರಣ ಅವರು ವಸತಿಗೃಹದ ವಾರ್ಡನ್‌ಗೆ ಮಾಹಿತಿ ನೀಡಿದರು. ವಾರ್ಡನ್ ಕಿಟಕಿ ತೆರೆದು ನೋಡಿದಾಗ ಆತ್ಮಹತ್ಯೆ ಘಟನೆ ಬಯಲಾಗಿದೆ. ತಕ್ಷಣ ಎಪಿಎಂಸಿ ಪೊಲೀಸರು ಸ್ಥಳಕ್ಕೆ ಬಂದು ಮಹಜರ್ ನಡೆಸಿ ಮುಂದಿನ ಕ್ರಮ ಕೈಗೊಂಡರು.

ಆತ್ಮಹತ್ಯೆಯ ನಿಖರ ಕಾರಣ ತಿಳಿದುಬಂದಿಲ್ಲ. ಈ ಪ್ರಕರಣ ಸಂಬಂಧಿತವಾಗಿ ಪೀಡಿತೆಯ ತಂದೆ ದುಂಡಪ್ಪ ಗೋಕಾಕ ನೀಡಿದ ದೂರು ಆಧಾರದ ಮೇಲೆ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ಉಸ್ಮಾನ್ ಅವಟಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या