खानापूर: बेळगाव जिल्ह्यातील खानापूर तालुक्यातील शिवाजीनगर भागातील रहिवासी असलेले शिवाजी गंगाराम शिंदे (वय 73) हे बेपत्ता झाले आहेत.

शिवाजी शिंदे हे दिनांक 05/10/2025 रोजी सकाळी 9:00 वाजण्याच्या सुमारास घरात कोणालाही काही न सांगता कुठेतरी निघून गेले असून त्यांचा शोध लागत नाहीये.
याप्रकरणी खानापूर पोलीस ठाण्यात (Khanapur Police Station) त्यांची बेपत्ता झाल्याची तक्रार दाखल करण्यात आली आहे.
कोणालाही आढळल्यास संपर्क साधावा:
जर कोणालाही शिवाजी गंगाराम शिंदे यांच्याबद्दल काही माहिती मिळाल्यास किंवा ते कुठेही आढळल्यास, तात्काळ खानापूर पोलीस ठाण्याशी संपर्क साधावा, असे आवाहन करण्यात आले आहे.
संपर्क क्रमांक:
- 9480804033
- 9480804086
ಖಾನಾಪುರ: ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಶಿವಾಜಿನಗರದ ಶಿವಾಜಿ ಗಂಗಾರಾಮ್ ಶಿಂದೆ (73 ವರ್ಷ) ಎಂಬುವವರು ನಾಪತ್ತೆಯಾಗಿದ್ದಾರೆ.
ಇವರು ದಿನಾಂಕ 05/10/2025 ರಂದು ಮುಂಜಾನೆ 9:00 ಗಂಟೆಯ ಸುಮಾರಿಗೆ ಮನೆಯಲ್ಲಿ ಯಾರಿಗೂ ಹೇಳದೆ-ಕೇಳದೆ ಎಲ್ಲೋ ಹೋಗಿ ಕಾಣೆಯಾಗಿದ್ದು, ಇವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಈ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವ ಈ ವ್ಯಕ್ತಿಯು ಯಾರಿಗಾದರೂ ಕಂಡುಬಂದಲ್ಲಿ ತಕ್ಷಣವೇ ಖಾನಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
ಸಂಪರ್ಕಕ್ಕಾಗಿ ದೂರವಾಣಿ ಸಂಖ್ಯೆಗಳು:
- 9480804033
- 9480804086
